
ಚೆನ್ನೈ – `ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್’ನ(ಎನ್.ಎಸ್.ಇ.ಯ – ರಾಷ್ಟ್ರೀಯ ಶೇರ್ ಮಾರ್ಕೆಟ್) ಮಾಜಿ ಸಮೂಹ ಸಂಚಾಲಕ ಆನಂದ ಸುಬ್ರಹ್ಮಣ್ಯಂ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐನಿಂದ) ಬಂದಿಸಲಾಗಿದೆ. ಎನ್.ಎಸ್.ಇ.ಯ ಕಾರ್ಯಕಲಾಪಗಳಲ್ಲಿ ಅವರು ಅನಾವಶ್ಯಕವಾಗಿ ತಲೆ ಹಾಕುತ್ತಿದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಸುಬ್ರಹ್ಮಣ್ಯಂ ಎನ್.ಎಸ್.ಇ ಯ ಮಾಜಿ ಕಾರ್ಯಕಾರಿ ಅಧಿಕಾರಿ ಚಿತ್ರಾ ರಾಮಕೃಷ್ಣ ಇವರ ಸಲಹೆಗಾರರಾಗಿದ್ದರು. ಅವರ ಸಲಹೆ ಮೇರೆಗೆ ಚಿತ್ರಾ ರಾಮಕೃಷ್ಣ ಇವರು ಕೆಲಸ ಮಾಡುತ್ತಿದ್ದರು. ಚಿತ್ರಾ ರಾಮಕೃಷ್ಣ ಇವರು ನಿಯಮಗಳ ಉಲ್ಲಂಘನೆ ಮಾಡಿ ಕಾರ್ಯಕಲಾಪ ನಡೆಸಿರುವುದರಿಂದ ಅವರನ್ನು ‘ಸೆಬಿ(`ಸೆಕ್ಯೂರಿಟಿ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ’ವು) 3 ಕೋಟಿ ರೂಪಾಯಿ ದಂಡ ವಿಧಿಸಿದೆ. ಚಿತ್ರಾ ರಾಮಕೃಷ್ಣ ಇವರು, `ಅವರಿಗೆ ಹಿಮಾಲಯದ ಯೋಗಿಯಿಂದ ಮಾರ್ಗದರ್ಶನ ಸಿಗುತ್ತಿತ್ತು ಮತ್ತು ಮಾರ್ಗದರ್ಶನದ ಮೂಲಕ ಅವರು ಎನ್.ಎಸ್.ಇ.ಯ ಕಾರ್ಯಕಲಾಪ ನಡೆಸುತ್ತಿದ್ದರು.’ ಎಂದು ಹೇಳಿದರು. ಹಿಮಾಲಯದ ಯೋಗಿ ಬೇರೆ ಯಾರೂ ಆಗಿರದೇ ಆನಂದ ಸುಬ್ರಹ್ಮಣ್ಯ ಇವರೇ ಆಗಿದ್ದರು ಎಂದು ತನಿಖಾ ದಳಕ್ಕೆ ಸಂದೇಹವಿತ್ತು. ಆ ದೃಷ್ಟಿಯಿಂದ ಇಲಾಖೆ ಸುಬ್ರಹ್ಮಣ್ಯ ಇವರ ವಿಚಾರಣೆ ನಡೆಸುತ್ತಿದೆ.
Breaking: CBI arrests Anand Subramanian, former top official at NSE, days after questioning in 2018 case https://t.co/Q5SFT7YDJK
— Hindustan Times (@HindustanTimes) February 25, 2022
Telegram App Ban : ‘ಟೆಲಿಗ್ರಾಂ’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧ ಮುಂದುವರಿಕೆ! – ದೆಹಲಿ ಹೈಕೋರ್ಟ್
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರಿಗೆ ‘ರಾಧಾ-ಕೃಷ್ಣ’ ಕುರಿತು ಸಿನಿಮಾ ಮಾಡುವ ಆಸೆ!
ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack