ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು

ಉಜ್ಜೈನ (ಮಧ್ಯಪ್ರದೇಶ) – ಇಲ್ಲಿ ಮಹಮ್ಮದ ಝೈದ ಎಂಬುವವನು ದೇವಸ್ಥಾನ ಅರ್ಚಕರ ಮಗಳ ಮೇಲೆ ಚಾಕೂ ತೋರಿಸಿ ಅತ್ಯಾಚಾರ ಮಾಡಿರುವ ಘಟನೆಯು ಬಹಿರಂಗವಾಗಿದೆ. ಈ ಹಿಂದೆ ಝೈದನು ಈ ಹುಡುಗಿಯನ್ನು ಚುಡಾಯಿಸಿದ್ದರಿಂದ ಅವನ ವಿರುದ್ಧ ದೂರನ್ನು ನೋಂದಾಯಿಸಲಾಗಿತ್ತು. ಅನಂತರ ಝೈದನನ್ನು ಬಂಧಿಸಲಾಗಿತ್ತು. ಅವನು ಬಂಧನದ ಸೇಡು ತೀರಿಸಿಕೊಳ್ಳಲು ಆ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಪೊಲೀಸರು ಝೈದನನ್ನು ಬಂಧಿಸಿದ್ದಾರೆ. ಈ ಹುಡುಗಿಯು ಮಹಾವಿದ್ಯಾಲಯಕ್ಕೆ ಹೋಗಲು ಮನೆಯಿಂದ ಹೊರಟಿದ್ದಳು. ಆಗ ಝೈದನು ಆಕೆಗೆ ಚಾಕೂ ತೋರಿಸಿ ಒಂದು ಅಥಿತಿಗೃಹಕ್ಕೆ ಒಯ್ದು ಆಕೆಯ ಮೇಲೆ ಬಲಾತ್ಕಾರ ಮಾಡಿದನು.
चाकू की नोक पर मुस्लिम युवक ने पुजारी की बेटी से किया दुष्कर्म, गुस्साए हिंदू संगठनों ने थाना घेरा#TrendingNews #LatestNews https://t.co/9TZJ8HUFt8
— Zee MP-Chhattisgarh (@ZeeMPCG) February 22, 2022
ಈ ಘಟನೆಯ ಮಾಹಿತಿ ದೊರೆಯುತ್ತಲೇ ಸ್ಥಳೀಯ ಹಿಂದುತ್ವನಿಷ್ಠರು ಪೊಲೀಸ ಠಾಣೆಯ ಹೊರಗೆ ಆಂದೋಲನ ಮಾಡಿದರು. ಹಾಗೆಯೇ ಇದು ‘ಲವ್ ಜಿಹಾದಿ’ನ ಪ್ರಕರಣವಾಗಿದ್ದು ಆರೋಪಿಯ ಮೇಲೆ ಕಠೋರ ಕಾರ್ಯಾಚರಣೆ ಮಾಡುವ ಬಗ್ಗೆ ಮನವಿ ಮಾಡಿದರು. ಪೊಲೀಸರಿಗೆ ಝೈದ ಮೊಬೈಲಿನಲ್ಲಿ ಅನೇಕ ಹುಡುಗಿಯರ ಕ್ರಮಾಂಕ ಮತ್ತು ಮಾಹಿತಿ ದೊರೆಯಿತು, ಹಾಗೆಯೇ ಅಶ್ಲೀಲ ಚಿತ್ರಗಳೂ ದೊರೆತಿವೆ.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !