ಇದರಿಂದ ಭಾರತದ ಜ್ಯೋತಿಷ್ಯಶಾಸ್ತ್ರ ಎಷ್ಟು ಮುಂದುವರೆದಿದೆ, ಇದು ಮತ್ತೊಮ್ಮೆ ಸ್ಪಷ್ಟವಾಗಿದೆ !

ನವದೆಹಲಿ – ನನ್ನ ಲೆಕ್ಕದ ಪ್ರಕಾರ ಮಾತುಕತೆ ಅಥವಾ ಚರ್ಚೆ ಫೆಬ್ರವರಿ ೨೩ ವರೆಗೂ ನಡೆಯಬಹುದು ಮತ್ತು ಫೆಬ್ರುವರಿ ೨೪, ೨೦೨೨ ನಂತರ ಯಾವುದೇ ದಿನ ಯುದ್ಧವಾಗಬಹುದು. ಫೆಬ್ರುವರಿ ೨೪ ರ ನಂತರ ಚರ್ಚೆ ವಿಫಲವಾಗುವುದು. ಗ್ರಹ ಮತ್ತು ನಕ್ಷತ್ರದ ಪ್ರಕಾರ ರಶಿಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧ ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. ಅದರಲ್ಲಿ ಅದು ಫೆಬ್ರವರಿ ೨೪ ರಿಂದ ಮಾರ್ಚ್ ೧೫, ೨೦೨೨ ಈ ಸಮಯದಲ್ಲಿ ಯುದ್ಧ ಆಗಬಹುದು. ಇದರಲ್ಲಿ ಯುಕ್ರೇನ್ಗೆ ಹಾನಿಯಾಗಲಿದೆ. ಈ ಪರಿಸ್ಥಿತಿ ಮಾರ್ಚ ೧೫ ರಿಂದ ಮೇ ೫, ೨೦೨೨ ಈ ಸಮಯದಲ್ಲಿ ನಿಯಂತ್ರಣಕ್ಕೆ ಬರಬಹುದು, ಈ ರೀತಿಯ ಭವಿಷ್ಯವಾಣಿಯನ್ನು ಜ್ಯೋತಿಷ್ಯ ಪಂಡಿತ ಸಂಜೀವಕುಮಾರ ಶ್ರೀವಾಸ್ತವ ಇವರು ಫೆಬ್ರುವರಿ ೧೩ ರಂದು ಟ್ವೀಟ್ ಮೂಲಕ ಹೇಳಿದ್ದರು. ಅವರ ಹೇಳಿದ ಭವಿಷ್ಯದಂತೆ ಫೆಬ್ರುವರಿ ೨೩ ರಾತ್ರಿ ಮತ್ತು ಫೆಬ್ರುವರಿ ೨೪ ರ ಬೆಳಿಗ್ಗೆ ಯುದ್ಧ ಪ್ರಾರಂಭವಾಗಿದೆ.
Absolutely Perfect prediction as mentioned in below tweet that #RussiaUkraineCrisis Talk fails on /before 24 Feb. 2022. Below news of 23 Feb shows cancellation of diplomatic meeting. @PMOIndia @ANI @BBCBreaking https://t.co/bg04AxiwFV pic.twitter.com/UufwUUXNuV
— Pt. Sanjeev Kumar Srivastava (@sanjeev_astro) February 23, 2022
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ