ಇದರಿಂದ ಭಾರತದ ಜ್ಯೋತಿಷ್ಯಶಾಸ್ತ್ರ ಎಷ್ಟು ಮುಂದುವರೆದಿದೆ, ಇದು ಮತ್ತೊಮ್ಮೆ ಸ್ಪಷ್ಟವಾಗಿದೆ !

ನವದೆಹಲಿ – ನನ್ನ ಲೆಕ್ಕದ ಪ್ರಕಾರ ಮಾತುಕತೆ ಅಥವಾ ಚರ್ಚೆ ಫೆಬ್ರವರಿ ೨೩ ವರೆಗೂ ನಡೆಯಬಹುದು ಮತ್ತು ಫೆಬ್ರುವರಿ ೨೪, ೨೦೨೨ ನಂತರ ಯಾವುದೇ ದಿನ ಯುದ್ಧವಾಗಬಹುದು. ಫೆಬ್ರುವರಿ ೨೪ ರ ನಂತರ ಚರ್ಚೆ ವಿಫಲವಾಗುವುದು. ಗ್ರಹ ಮತ್ತು ನಕ್ಷತ್ರದ ಪ್ರಕಾರ ರಶಿಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧ ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. ಅದರಲ್ಲಿ ಅದು ಫೆಬ್ರವರಿ ೨೪ ರಿಂದ ಮಾರ್ಚ್ ೧೫, ೨೦೨೨ ಈ ಸಮಯದಲ್ಲಿ ಯುದ್ಧ ಆಗಬಹುದು. ಇದರಲ್ಲಿ ಯುಕ್ರೇನ್ಗೆ ಹಾನಿಯಾಗಲಿದೆ. ಈ ಪರಿಸ್ಥಿತಿ ಮಾರ್ಚ ೧೫ ರಿಂದ ಮೇ ೫, ೨೦೨೨ ಈ ಸಮಯದಲ್ಲಿ ನಿಯಂತ್ರಣಕ್ಕೆ ಬರಬಹುದು, ಈ ರೀತಿಯ ಭವಿಷ್ಯವಾಣಿಯನ್ನು ಜ್ಯೋತಿಷ್ಯ ಪಂಡಿತ ಸಂಜೀವಕುಮಾರ ಶ್ರೀವಾಸ್ತವ ಇವರು ಫೆಬ್ರುವರಿ ೧೩ ರಂದು ಟ್ವೀಟ್ ಮೂಲಕ ಹೇಳಿದ್ದರು. ಅವರ ಹೇಳಿದ ಭವಿಷ್ಯದಂತೆ ಫೆಬ್ರುವರಿ ೨೩ ರಾತ್ರಿ ಮತ್ತು ಫೆಬ್ರುವರಿ ೨೪ ರ ಬೆಳಿಗ್ಗೆ ಯುದ್ಧ ಪ್ರಾರಂಭವಾಗಿದೆ.
Absolutely Perfect prediction as mentioned in below tweet that #RussiaUkraineCrisis Talk fails on /before 24 Feb. 2022. Below news of 23 Feb shows cancellation of diplomatic meeting. @PMOIndia @ANI @BBCBreaking https://t.co/bg04AxiwFV pic.twitter.com/UufwUUXNuV
— Pt. Sanjeev Kumar Srivastava (@sanjeev_astro) February 23, 2022
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ