ಬಿಹಾರ್‌ನಿಂದ ಕಳುವಾಗಿದ್ದ ಭಗವಾನ್ ಬುಧ್ಧನ ಮೂರ್ತಿ ಇಟಲಿಯಿಂದ ಭಾರತಕ್ಕೆ ಹಿಂತಿರುಗಿಸಿದ್ದಾರೆ !

ಮಿಲಾನ (ಇಟಲಿ) – ಬಿಹಾರದ ಕುಂಡಲಪೂರ ಬೌದ್ಧ ಮಂದಿರದಿಂದ ೨೦೦೦ ರಲ್ಲಿ ಕಳುವಾಗಿದ್ದ ಪಾಷಣದಿಂದ ಕೆತ್ತಲಾದ ಭಗವಾನ್ ಬುದ್ಧನ ‘ಅವಲೋಕಿತೇಶ್ವರ ಪದ್ಮಪಾಣಿ’ ಮೂರ್ತಿ ಇಟಲಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಗಿದೆ. ಈ ಮೂರ್ತಿ ೮ ನೇ ಅಥವಾ ೧೨ ನೇ ಶತಮಾನದ ಇರುವುದೆಂದು ಹೇಳಲಾಗುತ್ತದೆ. ಇದರಲ್ಲಿ ಭಗವಾನ ಬುದ್ಧನ ಎಡಗೈಯಲ್ಲಿ ಕಮಲಪುಷ್ಪ ಹಿಡಿದಿರುವುದು ಇದೆ.