ಯಾರಿಗೆ ಸಮವಸ್ತ್ರ ಬದಲು ಹಿಜಾಬ್ ಧರಿಸಿ ಶಾಲೆ ಮತ್ತು ಮಹಾವಿದ್ಯಾಲಯಗಳಿಗೆ ಬರುವುದಿದ್ದರೆ, ಅವರು ಅಫಘಾನಿಸ್ತಾನಕ್ಕೆ ಹೋಗಬೇಕು, ಎಂದು ಯಾರಾದರೂ ಹೇಳಿದರೆ ತಪ್ಪೇನೂ ಇಲ್ಲ ?- ಸಂಪಾದಕರು

ನವದೆಹಲಿ – ಕರ್ನಾಟಕದ ಉಡುಪಿಯಲ್ಲಿನ ಮಹಾವಿದ್ಯಾಲಯದ ಹಿಜಾಬ್ ಪ್ರಕರಣದ ಪ್ರತಿಧ್ವನಿ ದೇಶಾದ್ಯಂತ ಹರಡುತ್ತಿದೆ. ಅಲಿಗಡ ಮುಸ್ಲಿಂ ವಿದ್ಯಾಪೀಠದಲ್ಲಿ ವಿದ್ಯಾರ್ಥಿನಿಯರು ಹಿಜಬ್ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು. `ಹಿಜಾಬ್ ಇದು ಮುಸಲ್ಮಾನ ಮಹಿಳೆಯರ ಅಧಿಕಾರವಿದ್ದು ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ’, ಎಂದು ಪ್ರತಿಭಟನಕಾರರಿಂದ ಹೇಳಲಾಗುತ್ತಿತ್ತು. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ದೊಡ್ಡಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Hijab row: AMU students take out protest march https://t.co/Y9g1mVU2l9 via @timesofindia
— TOIWestUP (@TOIWestUP) February 12, 2022
1. ರಾಜಸ್ಥಾನದ ಜೈಪುರಿನ ಚಾಕಸುವಿನಲ್ಲಿ ಕಸ್ತೂರಿ ದೇವಿ ಮಹಾವಿದ್ಯಾಲಯದಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಬುರ್ಖಾ ಧರಿಸಿ ಬಂದಿದ್ದರು. ಅವರನ್ನು ಪ್ರವೇಶದ್ವಾರದಲ್ಲೇ ತಡೆಯಲಾಯಿತು. ಅವರಿಗೆ ಸಮವಸ್ತ್ರ ಧರಿಸಿ ಬರಲು ಸೂಚಿಸಲಾಗಿತ್ತು. ಆದ್ದರಿಂದ ವಿವಾದ ನಡೆದು, ಆ ಸಮಯದಲ್ಲಿ ಹುಡುಗಿಯರು ಪೋಷಕರನ್ನು ಕರೆಸಿದರು. ಅದರ ನಂತರ ಹೆಣ್ಣುಮಕ್ಕಳಿಗೆ ಪ್ರವೇಶ ನೀಡಲಾಗಲಿಲ್ಲ. ಇದರ ಮಾಹಿತಿ ದೊರೆಯುತ್ತಲೇ ಪೊಲೀಸರು ದಾಖಲಾದರೂ ಮತ್ತು ಅವರ ಹಸ್ತಕ್ಷೇಪದಿಂದ ವಿವಾದ ಬಗೆಹರಿಸಲಾಯಿತು.
2. ಜಮ್ಮುವಿನಲ್ಲಿ ಆರ್.ಎಫ್.ಎ.- ಡೋಗರಾ ಫ್ರೆಂಟ್ನ ಕಾರ್ಯಕರ್ತೆಯರು ಹಿಜಾಬ್ ವಿರೋಧದಲ್ಲಿ ಪ್ರತಿಭಟನೆಗಳನ್ನು ನಡೆಸಿದರು `ಶೈಕ್ಷಣಿಕ ಸಂಸ್ಥೆಗಳು ರಾಜಕೀಯ ಆಖಾಡಾ ಮಾಡಬಾರದು. ಶಾಲೆ-ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು, ಇವುಗಳಲ್ಲಿ ಯಾವುದಕ್ಕೂ ಅನುಮತಿ ನೀಡಬಾರದು, ಎಂಬ ಈ ಕಾರ್ಯಕರ್ತರು ಒತ್ತಾಯಿಸಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !