ಯಾರಿಗೆ ಸಮವಸ್ತ್ರ ಬದಲು ಹಿಜಾಬ್ ಧರಿಸಿ ಶಾಲೆ ಮತ್ತು ಮಹಾವಿದ್ಯಾಲಯಗಳಿಗೆ ಬರುವುದಿದ್ದರೆ, ಅವರು ಅಫಘಾನಿಸ್ತಾನಕ್ಕೆ ಹೋಗಬೇಕು, ಎಂದು ಯಾರಾದರೂ ಹೇಳಿದರೆ ತಪ್ಪೇನೂ ಇಲ್ಲ ?- ಸಂಪಾದಕರು

ನವದೆಹಲಿ – ಕರ್ನಾಟಕದ ಉಡುಪಿಯಲ್ಲಿನ ಮಹಾವಿದ್ಯಾಲಯದ ಹಿಜಾಬ್ ಪ್ರಕರಣದ ಪ್ರತಿಧ್ವನಿ ದೇಶಾದ್ಯಂತ ಹರಡುತ್ತಿದೆ. ಅಲಿಗಡ ಮುಸ್ಲಿಂ ವಿದ್ಯಾಪೀಠದಲ್ಲಿ ವಿದ್ಯಾರ್ಥಿನಿಯರು ಹಿಜಬ್ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು. `ಹಿಜಾಬ್ ಇದು ಮುಸಲ್ಮಾನ ಮಹಿಳೆಯರ ಅಧಿಕಾರವಿದ್ದು ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ’, ಎಂದು ಪ್ರತಿಭಟನಕಾರರಿಂದ ಹೇಳಲಾಗುತ್ತಿತ್ತು. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ದೊಡ್ಡಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Hijab row: AMU students take out protest march https://t.co/Y9g1mVU2l9 via @timesofindia
— TOIWestUP (@TOIWestUP) February 12, 2022
1. ರಾಜಸ್ಥಾನದ ಜೈಪುರಿನ ಚಾಕಸುವಿನಲ್ಲಿ ಕಸ್ತೂರಿ ದೇವಿ ಮಹಾವಿದ್ಯಾಲಯದಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಬುರ್ಖಾ ಧರಿಸಿ ಬಂದಿದ್ದರು. ಅವರನ್ನು ಪ್ರವೇಶದ್ವಾರದಲ್ಲೇ ತಡೆಯಲಾಯಿತು. ಅವರಿಗೆ ಸಮವಸ್ತ್ರ ಧರಿಸಿ ಬರಲು ಸೂಚಿಸಲಾಗಿತ್ತು. ಆದ್ದರಿಂದ ವಿವಾದ ನಡೆದು, ಆ ಸಮಯದಲ್ಲಿ ಹುಡುಗಿಯರು ಪೋಷಕರನ್ನು ಕರೆಸಿದರು. ಅದರ ನಂತರ ಹೆಣ್ಣುಮಕ್ಕಳಿಗೆ ಪ್ರವೇಶ ನೀಡಲಾಗಲಿಲ್ಲ. ಇದರ ಮಾಹಿತಿ ದೊರೆಯುತ್ತಲೇ ಪೊಲೀಸರು ದಾಖಲಾದರೂ ಮತ್ತು ಅವರ ಹಸ್ತಕ್ಷೇಪದಿಂದ ವಿವಾದ ಬಗೆಹರಿಸಲಾಯಿತು.
2. ಜಮ್ಮುವಿನಲ್ಲಿ ಆರ್.ಎಫ್.ಎ.- ಡೋಗರಾ ಫ್ರೆಂಟ್ನ ಕಾರ್ಯಕರ್ತೆಯರು ಹಿಜಾಬ್ ವಿರೋಧದಲ್ಲಿ ಪ್ರತಿಭಟನೆಗಳನ್ನು ನಡೆಸಿದರು `ಶೈಕ್ಷಣಿಕ ಸಂಸ್ಥೆಗಳು ರಾಜಕೀಯ ಆಖಾಡಾ ಮಾಡಬಾರದು. ಶಾಲೆ-ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು, ಇವುಗಳಲ್ಲಿ ಯಾವುದಕ್ಕೂ ಅನುಮತಿ ನೀಡಬಾರದು, ಎಂಬ ಈ ಕಾರ್ಯಕರ್ತರು ಒತ್ತಾಯಿಸಿದರು.
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein