ವಾರ್ತಾ ವಾಹಿನಿಯಲ್ಲಿ ‘ಜಮಾತ-ಎ-ಇಸ್ಲಾಮೀ’ ಸಂಘಟನೆಯ ಸದಸ್ಯರ ಹಣ ಹೂಡಿಕೆ

ತಿರುವನಂತಪುರಮ್ (ಕೇರಳ) – ಕೇರಳದ ‘ಮೀಡಿಯಾವನ’ ಎಂಬ ವಾರ್ತಾ ವಾಹಿನಿಯ ಮೇಲೆ ಹೇರಿರುವ ನಿರ್ಬಂಧ ಯೋಗ್ಯವಾಗಿದೆ, ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ. ಆ ವಾಹಿನಿಯನ್ನು ‘ಮಾಧ್ಯಮಮ ಬ್ರಾಡಕ್ಯಾಸ್ಟಿಂಗ ಲಿಮಿಟೆಡ’ ಎಂಬ ಕಂಪನಿಯು ನಡೆಸುತ್ತಿತ್ತು. ಕೇಂದ್ರ ಸರಕಾರವು ‘ಮೀಡಿಯಾವನ’ ವಾಹಿನಿಯ ಪರವಾನಗಿಯನ್ನು ರದ್ದು ಪಡಿಸಿತ್ತು. ಅದನ್ನು ವಿರೋಧಿಸಿ ಆ ವಾಹಿನಿಯು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ‘ಮಾಧ್ಯಮಮ ಬ್ರಾಡಕ್ಯಾಸ್ಟಿಂಗ ಲಿಮಿಟೆಡ’ ಎಂಬ ಕಂಪನಿಯಲ್ಲಿ ‘ಜಮಾತ-ಎ-ಇಸ್ಲಾಮೀ’ ಎಂಬ ಇಸ್ಲಾಮಿಕ ಸಂಘಟನೆಯ ಸದಸ್ಯರು ಹಣ ಹೂಡಿದ್ದಾರೆ. ಗುಪ್ತಚರ ಸಂಸ್ಥೆಯು ನೀಡಿರುವ ಮಾಹಿತಿಯ ಆಧಾರದ ಮೇಲೆ ಕೇಂದ್ರ ಸರಕಾರವು ಅದರ ಮೇಲೆ ನಿರ್ಬಂಧ ಹೇರಿದೆ. ಜನವರಿ ೩೧ ರಿಂದ ವಾಹಿನಿಯ ಪ್ರಸಾರಣವು ನಿಂತು ಹೋಗಿದೆ.
Kerala High Court upholds the order of the Ministry of Information and Broadcasting revoking the license & removing the name of Malayalam news channel ‘Media One’ from the list of permitted news channels, citing security reasons. pic.twitter.com/YOrz1S0b32
— ANI (@ANI) February 8, 2022
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!