#YesToUniform_NoToHijab
ಭೋಪಾಲ (ಮಧ್ಯಪ್ರದೇಶ), ಫೆಬ್ರುವರಿ ೮ (ವಾರ್ತೆ.) – ಶಾಲೆ, ಪೋಲಿಸ ದಳ, ಸೈನ್ಯದಳ ಮತ್ತು ಅರೇ ಸೇನಾ ಪಡೆ ಇದರಲ್ಲಿ ಶಿಸ್ತು ಮಹತ್ವದ್ದಾಗಿರುತ್ತದೆ. ಅದರ ಪ್ರಮಾಣಿತ ಸಮವಸ್ತ್ರ ಇದು ಒಂದು ಶಿಸ್ತಿನ ಭಾಗವೇ ಆಗಿದೆ. ಮತ್ತು ಅದರ ಪಾವಿತ್ರ್ಯ ಜೋಪಾನ ಮಾಡಬೇಕು.
ಯಾರದಾದರೂ ವೈಯಕ್ತಿಕ, ಸಾಮಾಜಿಕ ಅಥವಾ ಧಾರ್ಮಿಕ ಜೀವನದಲ್ಲಿ ಅವರ ಉಡುಗೆ ತೊಡಿಗೆಯ ಬಗ್ಗೆ ಸರಕಾರಕ್ಕೆ ಏನು ಹೇಳುವಂತದ್ದು ಇಲ್ಲ; ಆದರೆ ಶೈಕ್ಷಣಿಕ ಮತ್ತು ಸರಕಾರಿ ಸಂಸ್ಥೆಗಳು ಜಾತ್ಯತೀತ ಕ್ಷೇತ್ರಗಳಾಗಿವೆ ಮತ್ತು ಅಲ್ಲಿ ನಿಯಮಗಳ ಪಾಲನೆ ಮಾಡುವಾಗ ಅಧಾರ್ಮಿಕ ವೃತ್ತಿಯೊಂದಿಗೆ ರಾಜೀ ಮಾಡಿಕೊಳ್ಳುವುದು ಅಯೋಗ್ಯವಾಗಿದೆ. ಎಂದು ಭೋಪಾಲದ ಖ್ಯಾತ ‘ಮಾಖನಲಾಲ ಚತುರ್ವೆದಿ ರಾಷ್ಟ್ರೀಯ ವಿಶ್ವವಿದ್ಯಾಲಯ’ದ ಕುಲಗುರು ಪ್ರಾ. ಕೆ.ಜಿ. ಸುರೇಶ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಸನಾತನ ಪ್ರಭಾತ’ ನಿಯತಕಾಲಿಕೆಯ ಪ್ರತಿನಿಧಿಯು ಅವರನ್ನು ಭೇಟಿ ಮಾಡಿದಾಗ ಅವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯ ಶಾಲೆಯಲ್ಲಿ ವಿದ್ಯಾರ್ಥಿನಿಯರು ‘ಹಿಜಾಬ್’ ಹಾಕಿಕೊಂಡು ಬಂದಿದ್ದರಿಂದ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ವಿಷಯವಾಗಿ ಮಾತನಾಡುವಾಗ ಕೆ.ಜಿ. ಸುರೇಶ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University