ನಗರ – ಜಿಲ್ಲೆಯ ರಹಾತಾದಲ್ಲಿನ ಸನಾತನದ ಸಂತರಾದ ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ (೯೫ ವರ್ಷ) ಇವರು ೨೭ ಜನವರಿ ೨೦೨೨ ರಂದು ಮಧ್ಯಾಹ್ನ ೨.೨೫ ಗಂಟೆಗೆ ತಮ್ಮ ನಿವಾಸಸ್ಥಳದಲ್ಲಿ ವೃದ್ಧಾಪ್ಯದಿಂದ ದೇಹತ್ಯಾಗ ಮಾಡಿದರು. ಅವರಿಗೆ ಇಬ್ಬರು ಗಂಡುಮಕ್ಕಳು, ಇಬ್ಬರು ಸೊಸೆಯಂದಿರು, ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಅಳಿಯಂದಿರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ಹೀಗೆ ಅವರ ಕುಟುಂಬವಿದೆ. ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ ಇವರು ಸನಾತನದ ೩೯ ನೇ ಸಂತರಾಗಿದ್ದು ಅವರು ೨೩ ಜನವರಿ ೨೦೧೪ ರಂದು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು.
ಸನಾತನ ಪ್ರಭಾತ > ಸಾಧನೆ > ರಹಾತಾ (ನಗರ ಜಿಲ್ಲೆ)ಯಲ್ಲಿನ ಸನಾತನದ ೩೯ ನೇ ಸಂತರಾದ ಪೂ. (ಶ್ರೀಮತಿ) ರುಕ್ಷ್ಮಿಣಿ ಲೊಂಡೆ (೯೫ ವರ್ಷ) ಇವರ ದೇಹತ್ಯಾಗ !
ರಹಾತಾ (ನಗರ ಜಿಲ್ಲೆ)ಯಲ್ಲಿನ ಸನಾತನದ ೩೯ ನೇ ಸಂತರಾದ ಪೂ. (ಶ್ರೀಮತಿ) ರುಕ್ಷ್ಮಿಣಿ ಲೊಂಡೆ (೯೫ ವರ್ಷ) ಇವರ ದೇಹತ್ಯಾಗ !
ಸಂಬಂಧಿತ ಲೇಖನಗಳು
- ‘ರಾಮಕೃಷ್ಣ ಮಿಶನ್’ನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜರ ನಿಧನ
- ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !
- ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !
- ಸಾಧಕರೇ, ಇತರ ಸಾಧಕರು ಮತ್ತು ಸಂತರ ಕುರಿತಾದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ತತ್ಪರತೆಯಿಂದ ಬರೆದು ಕಳುಹಿಸಿ !
- ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ ಇವರು ‘ಸಾಧನಾವೃದ್ಧಿ ಮತ್ತು ಸಾಧಕ ನಿರ್ಮಿತಿ’ ಈ ವಿಷಯದ ಸತ್ಸಂಗದ ಸಂಹಿತೆಯನ್ನು ತಯಾರಿಸಲು ಮಾಡಿದ ಮಾರ್ಗದರ್ಶನ
- ಸನಾತನದ ದೇವದ್ (ಪನ್ವೇಲ್)ನಲ್ಲಿರುವ ಆಶ್ರಮದಲ್ಲಿ ಪ.ಪೂ. ಭಕ್ತರಾಜ ಮಹಾರಾಜ್ ಮತ್ತು ಪ.ಪೂ. ರಮಾನಂದ ಮಹಾರಾಜರ ಗುರುಪಾದುಕೆಯ ಆಗಮನ !