ಕಾರ್ಯಕ್ರಮದ ಸೂತ್ರ ಸಂಚಲನೆ ಮಾಡುವ ಪ್ರಸಿದ್ಧ ಕಲಾವಿಧ ವೂಪಿ ಗೋಲ್ಡ್ ಬರ್ಗ್ ೨ ವಾರಗಳ ಕಾಲ ಅಮಾನತು !

ಜ್ಯೂ ಜನಾಂಗಗಳ ವಿರುದ್ಧ ಟಿಪ್ಪಣಿ ಮಾಡಿದ್ದಕ್ಕಾಗಿ ಅಮೇರಿಕಾದ ‘ಎಬಿಸಿ’ ವಾರ್ತಾ ಸಂಸ್ಥೆಯ ಮೇಲೆ ಕ್ರಮ !

ಭಾರತದ ವಾರ್ತಾ ವಾಹಿನಿಯಿಂದ ಕಾರ್ಯಕ್ರಮದ ಸೂತ್ರ ಸಂಚಲನೆ ಮಾಡುವ ಕರಣ ಥಾಪರ್, ರಾಜದೀಪ ಸರದೇಸಾಯಿ, ಬರಖಾ ದತ್ತ, ರವೀಶ್ ಕುಮಾರ್, ಅರಫಾ ಖಾನುಮ ಇವರಂತಹ ಪತ್ರಕರ್ತರು ನಿರಂತರವಾಗಿ ಹಿಂದೂಗಳ ವಿರುದ್ಧ ವಿಷ ಕಾರುತ್ತಾರೆ. ಅವರ ಮೇಲೆ ಎಂದಿಗೂ ಈ ರೀತಿಯ ಕ್ರಮ ಕೈಗೊಂಡಿರುವ ಕೇಳಿದ್ದೀರಾ ?

ನ್ಯೂಯಾರ್ಕ್ – ಅಮೇರಿಕಾದ ‘ಎಬಿಸಿ’ ವಾರ್ತಾ ವಾಹಿನಿಯ ‘ದಿ ವ್ಯೂ’ (the view) ಈ ಕಾರ್ಯಕ್ರಮದ ಸೂತ್ರ ಸಂಚಲನ ಮಾಡುವಾಗ ಪ್ರಸಿದ್ಧ ಕಲಾವಿಧ ವೂಪಿ ಗೋಲ್ಡ್ ಬರ್ಗ್ ಇವರು ‘ನಾಝಿನಿ ೬೦ ಲಕ್ಷ ಜ್ಯೂಗಳ ಹತ್ಯೆ ಮಾಡಿದ್ದರು, ಇದು ನರಮೇಧ ಆಗಿರಲಿಲ್ಲ’, ಎಂಬ ವಿವಾದಿತ ಹೇಳಿಕೆ ನೀಡಿದರು. ಅದಕ್ಕೆ ವಿರೋಧವಾದ ನಂತರ ಅವರು ಕ್ಷಮೆ ಕೇಳಿದರು; ಆದರೆ ಪ್ರಕರಣದ ಗಾಂಭೀರ್ಯತೆ ಅರಿತುಕೊಂಡು ವಾಹಿನಿಯ ಪ್ರಮುಖ ಕಿಮ್ ಗಾಡ್ವಿನ್ ಇವರು ಗೋಲ್ಡ್ ಬರ್ಗ್ ಇವರನ್ನು ಎರಡು ವಾರಕ್ಕೆ ಕೆಲಸದಿಂದ ಅಮಾನತುಗೊಳಿಸಿದರು.