ನ್ಯಾಯಾಲಯವು ಪೊಲಿಸರಿಂದ ಕ್ರಮ ಕೈಕೊಂಡಿರುವ ವರದಿಯನ್ನು ಕೋರಿದೆ

ನವದೆಹಲಿ – ‘ಸುದರ್ಶನ ಟೀವಿ’ ಸಂಪಾದಕರಾದ ಸುರೇಶ ಚವ್ಹಾಣಕೆಯವರು ಇಲ್ಲಿಯ ಗೋವಿಂದಪುರಿ ಪ್ರದೇಶದಲ್ಲಿ ಒಂದು ಕಾರ್ಯಕ್ರಮದಲ್ಲಿ ನೀಡಿದ ಕಥಿತ ಆಕ್ಷೇಪಾರ್ಹ ಭಾಷಣದಿಂದಾಗಿ ಅವರ ವಿರುದ್ಧ ಅರ್ಜಿಯನ್ನು ದಾಖಲಿಸಲಾಗಿದೆ. ಈ ಅರ್ಜಿಯ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಪೊಲಿಸರಿಂದ ಕೈಕೊಂಡ ಕ್ರಮದ ಕುರಿತು ವರದಿಯನ್ನು ಕೋರಿದೆ. ಇದರ ಮುಂದಿನ ಆಲಿಕೆ ಮಾರ್ಚ ೧೫ ರಂದು ನಡೆಯಲಿದೆ. ಈ ಅರ್ಜಿ ‘ವೆಲಫೇರ ಪಾರ್ಟಿ ಆಫ್ ಇಂಡಿಯಾ’ ಅಧ್ಯಕ್ಷರಾದ ಡಾ. ಸೈಯ್ಯದ ಕಾಸಿಮ ರಸೂಲ ಇಲಿಯಾಸ ಇವರು ದಾಖಲಿಸಿದ್ದರು. ದೆಹಲಿಯ ಗಲಭೆಯ ಪ್ರಕರಣದ ಬಂಧನದಲ್ಲಿರುವ ಉಮರ ಖಾಲೀದ ಇವರು ಇಲಿಯಾಸನ ಮಗ ಆಗಿದ್ದಾನೆ.
Delhi court seeks report from Delhi Police on plea against Suresh Chavhanke
report by @Areebuddin14
Read story: https://t.co/rVpT81IWPd pic.twitter.com/VIRe2wFtrh
— Bar & Bench (@barandbench) January 28, 2022
ಸುರೇಶ ಚವ್ಹಾಣಕೆಯವರ ಮೇಲೆ, ಅವರು ಡಿಸೆಂಬರ ೧೯, ೨೦೨೧ ರಂದು ಕಾರ್ಯಕ್ರಮದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಒಂದು ಸಮೂಹವನ್ನು ಹತ್ಯೆ ಮಾಡುವ ಪ್ರತಿಜ್ಞೆ ನೀಡಿದರು. ಹಾಗೆಯೇ ಈ ಕಾರ್ಯಕ್ರಮದ ದಿನದಂದು ಚವ್ಹಾಣಕೆಯವರು ಟ್ವೀಟ ಮಾಡಿ ‘ಒಂದೇ ಕನಸು : ಹಿಂದೂ ರಾಷ್ಟ್ರ’ ಎಂದು ಹೇಳಿದ್ದರು. ‘ಹೀಗೆ ಹೇಳುವುದು ಸಂವಿಧಾನದ ವಿರುದ್ಧವಾಗಿದೆ’, ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad