|
* ಹಿಂದೂಗಳಿಂದ ಕಥಿತ ರೂಪದಲ್ಲಿ ಯಾವುದೇ ಮತಾಂಧನನ್ನು ಹೊಡೆದು, ಅದರಲ್ಲಿ ಆತನ ಮೃತ್ಯುವಾದರೆ ಆಕಾಶಪಾತಾಳ ಒಂದು ಮಾಡಿ ‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ಎಂದು ಬೊಬ್ಬೆ ಹಾಕುವ ಜನರು ಈಗ ಏಕೆ ಸುಮ್ಮನಿದ್ದಾರೆ ? ಅವರ ಲೆಕ್ಕದಲ್ಲಿ ಹಿಂದೂಗಳ ಪ್ರಾಣಕ್ಕೆ ಬೆಲೆ ಇಲ್ಲವೇ ?- ಸಂಪಾದಕರು * ರಾಜಧಾನಿ ದೆಹಲಿಯಲ್ಲಿಯೇ ಹಿಂದೂಗಳ ಸ್ಥಿತಿಯು ಹೀಗಿದ್ದಲ್ಲಿ, ಇತರ ಕಡೆಗಳಲ್ಲಿ ಹಿಂದೂಗಳ ಸ್ಥಿತಿಯು ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ !- ಸಂಪಾದಕರು |

ನವದೆಹಲಿ – ಇಲ್ಲಿನ ಸಂಗಮ ವಿಹಾರದಲ್ಲಿ ಜತಿನ ಮತ್ತು ಪಂಕಜ ಎಂಬ ಹಿಂದೂ ತರುಣರ ಮೇಲೆ 7-8 ಮತಾಂಧರ ಗುಂಪು ಹಲ್ಲೆ ನಡೆಸಿ, ಜತಿನ ಎಂಬುವನ ಮೃತ್ಯುವಾದ ಘಟನೆಯು ಡಿಸೆಂಬರ್ 20 ರ ರಾತ್ರಿ ನಡೆದಿದೆ. ಈ ಘಟನೆಯ ಸಿಸಿಟಿವಿ ಚಿತ್ರೀಕರಣವು ಬಹಿರಂಗವಾದಾಗ ಪೊಲೀಸರು ರಮಜಾನ ಎಂಬ ಹೆಸರಿನ ತರುಣನೊಂದಿಗೆ ಇನ್ನೂ ಒಬ್ಬನನ್ನು ಬಂಧಿಸಿದ್ದು ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಘಟನೆಯು ಕಳ್ಳತನದ ಉದ್ದೇಶದಿಂದಾಗಿದೆ. ರಾತ್ರಿ ಜತಿನ ಮತ್ತು ಪಂಕಜ ಇಬ್ಬರೂ ಮನೆಗೆ ಹಿಂದಿರುಗುತ್ತಿರುವಾಗ ಈ ಘಟನೆ ನಡೆದಿದೆ. ಈ ಗುಂಪು ಅವರಿಂದ 3000 ರೂಪಾಯಿಯನ್ನು ದೋಚಿ, ಅವರಿಗೆ ಪ್ರಜ್ಞೆ ತಪ್ಪುವವರೆಗೆ ಹೊಡೆದು ನಾಲೆಯಲ್ಲಿ ಎಸೆದು ಬಿಟ್ಟಿದೆ. ಇದರಲ್ಲಿ ಜತಿನನ ಮೃತ್ಯುವಾಯಿತು.
On cam: 24-year-old man killed for resisting robbery bid in Delhi’s Sangam Viharhttps://t.co/yrem0ePqnR
— TOI Delhi (@TOIDelhi) December 24, 2021
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ