|
* ಹಿಂದೂಗಳಿಂದ ಕಥಿತ ರೂಪದಲ್ಲಿ ಯಾವುದೇ ಮತಾಂಧನನ್ನು ಹೊಡೆದು, ಅದರಲ್ಲಿ ಆತನ ಮೃತ್ಯುವಾದರೆ ಆಕಾಶಪಾತಾಳ ಒಂದು ಮಾಡಿ ‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ಎಂದು ಬೊಬ್ಬೆ ಹಾಕುವ ಜನರು ಈಗ ಏಕೆ ಸುಮ್ಮನಿದ್ದಾರೆ ? ಅವರ ಲೆಕ್ಕದಲ್ಲಿ ಹಿಂದೂಗಳ ಪ್ರಾಣಕ್ಕೆ ಬೆಲೆ ಇಲ್ಲವೇ ?- ಸಂಪಾದಕರು * ರಾಜಧಾನಿ ದೆಹಲಿಯಲ್ಲಿಯೇ ಹಿಂದೂಗಳ ಸ್ಥಿತಿಯು ಹೀಗಿದ್ದಲ್ಲಿ, ಇತರ ಕಡೆಗಳಲ್ಲಿ ಹಿಂದೂಗಳ ಸ್ಥಿತಿಯು ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ !- ಸಂಪಾದಕರು |

ನವದೆಹಲಿ – ಇಲ್ಲಿನ ಸಂಗಮ ವಿಹಾರದಲ್ಲಿ ಜತಿನ ಮತ್ತು ಪಂಕಜ ಎಂಬ ಹಿಂದೂ ತರುಣರ ಮೇಲೆ 7-8 ಮತಾಂಧರ ಗುಂಪು ಹಲ್ಲೆ ನಡೆಸಿ, ಜತಿನ ಎಂಬುವನ ಮೃತ್ಯುವಾದ ಘಟನೆಯು ಡಿಸೆಂಬರ್ 20 ರ ರಾತ್ರಿ ನಡೆದಿದೆ. ಈ ಘಟನೆಯ ಸಿಸಿಟಿವಿ ಚಿತ್ರೀಕರಣವು ಬಹಿರಂಗವಾದಾಗ ಪೊಲೀಸರು ರಮಜಾನ ಎಂಬ ಹೆಸರಿನ ತರುಣನೊಂದಿಗೆ ಇನ್ನೂ ಒಬ್ಬನನ್ನು ಬಂಧಿಸಿದ್ದು ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಘಟನೆಯು ಕಳ್ಳತನದ ಉದ್ದೇಶದಿಂದಾಗಿದೆ. ರಾತ್ರಿ ಜತಿನ ಮತ್ತು ಪಂಕಜ ಇಬ್ಬರೂ ಮನೆಗೆ ಹಿಂದಿರುಗುತ್ತಿರುವಾಗ ಈ ಘಟನೆ ನಡೆದಿದೆ. ಈ ಗುಂಪು ಅವರಿಂದ 3000 ರೂಪಾಯಿಯನ್ನು ದೋಚಿ, ಅವರಿಗೆ ಪ್ರಜ್ಞೆ ತಪ್ಪುವವರೆಗೆ ಹೊಡೆದು ನಾಲೆಯಲ್ಲಿ ಎಸೆದು ಬಿಟ್ಟಿದೆ. ಇದರಲ್ಲಿ ಜತಿನನ ಮೃತ್ಯುವಾಯಿತು.
On cam: 24-year-old man killed for resisting robbery bid in Delhi’s Sangam Viharhttps://t.co/yrem0ePqnR
— TOI Delhi (@TOIDelhi) December 24, 2021
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ