ಕಳ್ಳರಿಂದ ಸ್ಥಳೀಯರ ಮೇಲೆ ಗುಂಡು ಹಾರಾಟ !
ಗೋವಂಶ ಕಳ್ಳತನ ಮಾಡುವವರ ಬಳಿ ಬಂಧೂಕಿನಂತಹ ಶಸ್ತ್ರವಿದೆ, ಇದರಿಂದ ಈ ಅಪರಾಧದ ವ್ಯಾಪ್ತಿ ಗಮನಕ್ಕೆ ಬರುತ್ತದೆ. ಇಂತಹ ಕಳ್ಳರ ಹಿಂದೆ ಗೋಹತ್ಯೆ ಮಾಡುವವರ ಗುಂಪು ಸಕ್ರಿಯವಾಗಿದೆಯೇ, ಎಂಬುದನ್ನು ನೋಡಿ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಮೂಲದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಗೋಹತ್ಯೆ ನಿರ್ಬಂಧ ಕಾಯಿದೆಯಾಗಲಿ, ಎಂದು ಹಿಂದೂಗಳಿಗೆ ಅನಿಸುತ್ತದೆ !

ಅರರಿಯಾ (ಬಿಹಾರ) – ಇಲ್ಲಿನ ಭವಾನೀಪುರ ಗ್ರಾಮದಲ್ಲಿ ಗೋವಂಶದ ಕಳ್ಳತನ ಮಾಡುವ ೫೦ ವರ್ಷದ ಮಹಮ್ಮದ ಸಿದ್ದಿಕೀ ಎಂಬುವವನನ್ನು ಸ್ಥಳೀಯರು ಥಳಿಸಿದ್ದರಿಂದ ಅವನು ಮೃತಪಟ್ಟನು. ಇಲ್ಲಿ ಕೆಲವು ಜನರು ರಾತ್ರಿಯ ಸಮಯದಲ್ಲಿ ಗೋವಂಶವನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಸ್ಥಳೀಯರಿಗೆ ಕಂಡು ಬಂದಾಗ ಅವರನ್ನು ಬೆನ್ನಟ್ಟಿದರು. ಬೆನ್ನಟ್ಟುವಾಗ ಆ ಕಳ್ಳರು ಸ್ಥಳೀಯರ ಮೇಲೆ ಗುಂಡುಹಾರಾಟ ಮಾಡಿದರು. ಆದರೂ ಸ್ಥಳೀಯರು ಆ ಕಳ್ಳರ ಪೈಕಿ ಸಿದ್ದಿಕೀ ಎಂಬುವವನನ್ನು ಹಿಡಿದರು ಹಾಗೂ ಅವನನ್ನು ಥಳಿಸಿದರು. ಆಗ ಅವನು ಮೃತಪಟ್ಟನು. ಪೊಲೀಸರು ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
Police have filed an FIR against unknown persons after a man was lynched by a mob allegedly for stealing cattle in #Bihar’s Araria district on December 8. | reports @AmarnathTewaryhttps://t.co/ashdzEKuQS
— The Hindu (@the_hindu) December 11, 2021
ಕೆಲವು ದಿನಗಳ ಹಿಂದೆ ಅರರಿಯಾದ ಪೂರ್ವ ಫತೇಹಪೂರ ಎಂಬ ಗ್ರಾಮದಲ್ಲಿ ೬ ಗೋವಂಶವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಕಳ್ಳರನ್ನು ಹುಡುಕಲು ಹೋದವರ ಮೇಲೆ ಕಳ್ಳರು ಹಲ್ಲೆ ಮಾಡಿದ್ದರು.
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!