ಭಾರತೀಯ ಸಂಸ್ಕೃತಿಯ ಪುನರುತ್ಥಾನ ಈ ರೀತಿಯಲ್ಲಾಗುವುದು ಶ್ಲಾಘನೀಯ ! ಈಗ ದೇಶದ ಇತರ ಆಸ್ಪತ್ರೆಗಳಲ್ಲಿಯೂ ಈ ರೀತಿಯ ವಿಭಾಗ ತೆರೆಯಬೇಕು ! – ಸಂಪಾದಕರು

ದರಭಂಗಾ (ಬಿಹಾರ) – ಇಲ್ಲಿನ ಸರಕಾರಿ ಆಯುರ್ವೇದ ಮಹಾವಿದ್ಯಾಲಯಗಳಲ್ಲಿ ರೋಗಿಗಳು ಜಾತಕ ನೋಡಿ ಅವರಿಗೆ ಔಷಧೋಪಚಾರ ಮಾಡುವ ಹೊರ ರೋಗಿಗಳ ವಿಭಾಗ (ಒಪಿಡಿ) ಆರಂಭವಾಗಿದೆ. ದೇಶದಲ್ಲಿ ‘ಜ್ಯೋತಿಷ್ಯ ಚಿಕಿತ್ಸೆ’ಯ ಆಧಾರದಲ್ಲಿ ನಡೆಸಲಾಗುವ ಈ ರೀತಿಯ ಇದು ಮೊದಲನೆಯ ಹೊರ ರೋಗಿಗಳ ವಿಭಾಗವಾಗಿದೆ ಮತ್ತು ಅದು ಕೂಡಾ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ ಎಂಬುದು ವಿಶೇಷವಾಗಿದೆ. ಈ ಆಸ್ಪತ್ರೆಯ ಪರಿಸರದಲ್ಲಿ ರಾಶಿಗಳ ಅನುಸಾರ ಔಷಧಿ ವನಸ್ಪತಿಗಳ ಒಂದು ಉದ್ಯಾನವನ್ನು ನಿರ್ಮಿಸಲಾಗಿದೆ.
Govt Ayurvedic College Darbhanga starts OPD in medical astrology https://t.co/wh4k2J5gJG
— TOI Patna (@TOIPatna) November 28, 2021
ಇಲ್ಲಿಯ ಪ್ರಾಚಾರ್ಯ ಡಾ. ದಿನೇಶ್ವರ ಪ್ರಸಾದ ಅವರು ಮಾತನಾಡುತ್ತಾ, ‘ಚಿಕಿತ್ಸಾ ಜ್ಯೋತಿಷ್ಯ’ ಇದು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಾಚೀನ ಶಾಖೆಯಾಗಿದೆ. ಸೂರ್ಯ, ಚಂದ್ರ ಮುಂತಾದ ಗ್ರಹಗಳು ಮತ್ತು ರಾಶಿ ಇವುಗಳ ಆಧಾರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಶಾಖೆವಾಗಿದೆ. ಇದರಲ್ಲಿ ರೋಗಿಯ ಜಾತಕ ಮತ್ತು ಹಸ್ತರೇಖೆಗಳು ನೋಡಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಈ ಚಿಕಿತ್ಸಾ ಪದ್ಧತಿ ಜನಪ್ರಿಯವಾಗಿತ್ತು; ಆದರೆ ಕಾಲದ ಗರ್ಭದಲ್ಲಿ ಕಣ್ಮರೆಯಾಗಿತ್ತು; ಈಗ ಅದನ್ನು ಮತ್ತೆ ಉಪಯೋಗ ಮಾಡಲಾಗುತ್ತದೆ. ಇದರ ಉಪಯೋಗ ಮಾಡುವ ಮೊದಲ ಆಸ್ಪತ್ರೆ ನಮ್ಮದಾಗಿದೆ. ಇಲ್ಲಿ ಆಯುರ್ವೇದ, ಯೋಗ ಮತ್ತು ನಿಸರ್ಗ ಚಿಕಿತ್ಸೆ ಸಹಿತ ಜ್ಯೋತಿಷ್ಯ ಚಿಕಿತ್ಸೆಯು ನೀಡಲಾಗುತ್ತಿದೆ’ ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”