ನ್ಯಾಯಾಧೀಶರ ಮೇಲೆ ಬಂದೂಕಿ ಹಿಡಿಯಲಾಯಿತು
ನ್ಯಾಯಾಧೀಶರನ್ನೇ ಥಳಿಸುವ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸಬಹುದು, ಎಂಬುದು ಗಮನಕ್ಕೆ ಬರುತ್ತದೆ !- ಸಂಪಾದಕರು

ಮಧುಬನಿ (ಬಿಹಾರ) – ಇಲ್ಲಿಯ ಝಾಂಝಾಪೂರದಲ್ಲಿ ಹೆಚ್ಚುವರಿ ಜಿಲ್ಲೆ ಮತ್ತು ಸತ್ರ ನ್ಯಾಯಾಧೀಶ ಅವಿನಾಶ ಕುಮಾರ ಇವರ ಮೇಲೆ ದಾಳಿ ನಡೆಸಿರುವ ಮತ್ತು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ಈ ಪೊಲೀಸರು ನ್ಯಾಯಾಧೀಶ ಅವಿನಾಶ ಕುಮಾರ ಇವರನ್ನು ಥಳಿಸಿ ಅವರ ಮೇಲೆ ಬಂದೂಕು ಇಡಲಾಯಿತು.
Bihar: Judge assaulted by police officials inside his chamber, threatened with gun, Patna HC furioushttps://t.co/JHhTgDZDNQ
— OpIndia.com (@OpIndia_com) November 19, 2021
ಒಂದು ಪ್ರಕರಣದಲ್ಲಿ ನ್ಯಾಯಾಧೀಶ ಅಭಿನಾಶ ಕುಮಾರ ಇವರು ‘ಮಧುಬನಿದಲ್ಲಿಯ ಪೊಲೀಸ ಅಧೀಕ್ಷಕ ಡಾ. ಸತ್ಯಪ್ರಕಾಶ್ ಇವರಿಗೆ ಕಾನೂನು ಕಲಿಸಬೇಕು’, ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. ಇದರಿಂದ ಇಬ್ಬರು ಪೊಲೀಸರು ನ್ಯಾಯಾಧೀಶರಿಗೆ ‘ನಿನ್ನ ಯೋಗ್ಯತೆ ಏನೆಂದು ಇಂದು ತೋರಿಸುತ್ತೇವೆ. ನೀನು ನಮ್ಮ ಬಾಸ್ಗೆ ತೊಂದರೆ ನೀಡಿದ್ದೀರಿ. ನಿನ್ನ ಯೋಗ್ಯತೆ ಏನೆಂದು ತೋರಿಸುತ್ತೇವೆ’, ಎಂದು ಬೆದರಿಕೆಯೊಡ್ಡಿದ್ದರು. ಆ ಸಮಯದಲ್ಲಿ ನ್ಯಾಯಾಧೀಶರ ಭದ್ರತಾ ಪಡೆಗಳು ಕೂಡಲೇ ಪೊಲೀಸರನ್ನು ಬಂಧಿಸಿದರು. ಈ ಗದ್ದಲದಲ್ಲಿ ನ್ಯಾಯಾಧೀಶರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ನ್ಯಾಯಾಲಯದಲ್ಲಿ ಉಪಸ್ಥಿತರಿರುವ ಕೆಲವು ನ್ಯಾಯವಾದಿಗಳು ಆರೋಪಿ ಪೊಲೀಸರನ್ನು ಥಳಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.