ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲರ ಹೇಳಿಕೆ

ನವ ದೆಹಲಿ – ಅತ್ಯಂತ ಕಲುಷಿತವಾಗಿರುವ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಹೇಳಿದ್ದಾರೆ. ಯಮುನಾ ನದಿಯನ್ನು 2025 ರ ಒಳಗೆ 6 ಅಂಶಗಳ ಯೋಜನೆಯ ಮೂಲಕ ಸ್ವಚ್ಛಗೊಳಿಸಲಾಗುವುದು. 2025 ರಲ್ಲಿ ನಾನೇ ಖುದ್ದಾಗಿ ನದಿಯಲ್ಲಿ ಮುಳುಗು ಹಾಕುವೆನು ಎಂದು ಕೇಜ್ರಿವಾಲರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Kejriwal rolls out six-point action plan to clean up Yamuna river by 2025 https://t.co/n2Iaeo91Oj
— Hindustan Times (@HindustanTimes) November 18, 2021
ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದು ಕೇಜ್ರಿವಾಲರು ಹೇಳಿದ್ದಾರೆ. 6 ಅಂಶಗಳ ಮೂಲಕ ಅದನ್ನು ಶುದ್ಧೀಕರಿಸಲಾಗುವುದು. ಪ್ರತಿಯೊಂದು ಅಂಶವನ್ನೂ ಪೂರ್ಣಗೊಳಿಸಲು ಸಮಯ ಮಿತಿ ಹಾಕಲಾಗಿದೆ. ನಾನು ಅದರ ಮೇಲೆ ನಿಗಾ ಇಡುವವನಿದ್ದೇನೆ ಎಂದೂ ಕೇಜ್ರಿವಾಲರು ತಿಳಿಸಿದರು.
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University