ಈ ಇತಿಹಾಸವನ್ನು ಹಿಂದೂಗಳಿಂದ ಏಕೆ ಮುಚ್ಚಿಡಲಾಯಿತು ?, ಇದು ವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಇದರ ಉತ್ತರ ನೀಡುವರೇ ? ಈ ನರಮೇಧವನ್ನು ಯಾರು ಮತ್ತು ಏಕೆ ಮಾಡಿದರು ? ಎಂಬುದನ್ನು ಈಗಲಾದರೂ ಹಿಂದೂಗಳಿಗೆ ಹೇಳಬೇಕು !- ಸಂಪಾದಕರು

ವಾರಣಾಸಿ (ಉತ್ತರಪ್ರದೇಶ) – ಭಾರತದಲ್ಲಿ 636 ನೇ ಇಸ್ವಿಯಿಂದ ವಿದೇಶಗಳಿಂದ ದಾಳಿಗಳು ಆರಂಭವಾಗಿದ್ದವು; ಆದರೆ 11 ರಿಂದ 16 ನೇ ಶತಮಾನದ ವರೆಗೂ ಭಾರತದಲ್ಲಿ ಅಂದಾಜು ಹತ್ತು ಕೋಟಿ ಹಿಂದೂಗಳ ನರಮೇಧವಾಗಿದೆ, ಎಂಬ ಮಾಹಿತಿಯನ್ನು ಖ್ಯಾತ ಇತಿಹಾಸಕಾರ ಕೋನರಾಡ ಎಲ್ಸ್ಟ್ ಇವರು ಇಲ್ಲಿ ಆಯೋಜಿಸಿದ್ದ `ಸಂಸ್ಕೃತಿ ಸಂಸತ್ತಿ’ನಲ್ಲಿ ನೀಡಿದರು. `ಈ ನರಮೇಧದಿಂದ ಇಡೀ ಜಗತ್ತೇ ಪಾಠ ಕಲಿಯಬೇಕಾಗಿದೆ’, ಎಂದು ಅವರು ಕರೆ ನೀಡಿದರು.
पूरी दुनिया में 20 लाख यहूदियों को हिटलर द्वारा नरसंहार की 50 साल बादभी उनकी वैश्विक निंदा होती है👍
लेकिन बेल्जियम के इतिहासकार”कोनराड एलस्ट”कहते हैं
पिछले 500 सालों में मुगलो द्वारा 10 करोड़ हिंदुओं का नरसंहार किया गया😢
पर उसकी कोई चर्चा नहीं😢
उसकी निंदा आलोचना होनी चाहिए😢 pic.twitter.com/nhs6JhkdTX— भारत (@rakesh_bstpyp) November 14, 2021
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ