ಈ ಇತಿಹಾಸವನ್ನು ಹಿಂದೂಗಳಿಂದ ಏಕೆ ಮುಚ್ಚಿಡಲಾಯಿತು ?, ಇದು ವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಇದರ ಉತ್ತರ ನೀಡುವರೇ ? ಈ ನರಮೇಧವನ್ನು ಯಾರು ಮತ್ತು ಏಕೆ ಮಾಡಿದರು ? ಎಂಬುದನ್ನು ಈಗಲಾದರೂ ಹಿಂದೂಗಳಿಗೆ ಹೇಳಬೇಕು !- ಸಂಪಾದಕರು

ವಾರಣಾಸಿ (ಉತ್ತರಪ್ರದೇಶ) – ಭಾರತದಲ್ಲಿ 636 ನೇ ಇಸ್ವಿಯಿಂದ ವಿದೇಶಗಳಿಂದ ದಾಳಿಗಳು ಆರಂಭವಾಗಿದ್ದವು; ಆದರೆ 11 ರಿಂದ 16 ನೇ ಶತಮಾನದ ವರೆಗೂ ಭಾರತದಲ್ಲಿ ಅಂದಾಜು ಹತ್ತು ಕೋಟಿ ಹಿಂದೂಗಳ ನರಮೇಧವಾಗಿದೆ, ಎಂಬ ಮಾಹಿತಿಯನ್ನು ಖ್ಯಾತ ಇತಿಹಾಸಕಾರ ಕೋನರಾಡ ಎಲ್ಸ್ಟ್ ಇವರು ಇಲ್ಲಿ ಆಯೋಜಿಸಿದ್ದ `ಸಂಸ್ಕೃತಿ ಸಂಸತ್ತಿ’ನಲ್ಲಿ ನೀಡಿದರು. `ಈ ನರಮೇಧದಿಂದ ಇಡೀ ಜಗತ್ತೇ ಪಾಠ ಕಲಿಯಬೇಕಾಗಿದೆ’, ಎಂದು ಅವರು ಕರೆ ನೀಡಿದರು.
पूरी दुनिया में 20 लाख यहूदियों को हिटलर द्वारा नरसंहार की 50 साल बादभी उनकी वैश्विक निंदा होती है👍
लेकिन बेल्जियम के इतिहासकार”कोनराड एलस्ट”कहते हैं
पिछले 500 सालों में मुगलो द्वारा 10 करोड़ हिंदुओं का नरसंहार किया गया😢
पर उसकी कोई चर्चा नहीं😢
उसकी निंदा आलोचना होनी चाहिए😢 pic.twitter.com/nhs6JhkdTX— भारत (@rakesh_bstpyp) November 14, 2021
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein