ತಿರುವಂತಪುರಮ್ (ಕೇರಳ) – ಕೇರಳ ರಾಜ್ಯದಲ್ಲಿಯ ವಿವಿಧ ಹಿಂದೂ ಆಶ್ರಮ ಮತ್ತು ಅರ್ಚಕರು, ಸ್ವಾಮಿ ಮೊದಲಾದವರು ಒಟ್ಟು ಸೇರಿ ಹಿಂದೂಗಳ ಸಂದರ್ಭದಲ್ಲಾಗುವ ಘಟನೆಗಳ ಬಗ್ಗೆ ಒಗ್ಗಟ್ಟಾಗಿ ಹೋರಾಟ ನಡೆಸಲು ಒಂದು ವೇದಿಕೆಯನ್ನು ಸ್ಥಾಪಿಸಿದ್ದಾರೆ. ಅದಕ್ಕೆ ‘ಕೇರಳ ಧರ್ಮಾಚಾರ್ಯ ಸಭೀ’ (ಕೆ.ಡಿ.ಎಸ್) ಎಂದು ಹೆಸರಿಸಲಾಗಿದೆ. ಈ ಸಂಘಟನೆಯ ಮಾಧ್ಯಮದಿಂದ ಹಿಂದೂಗಳಿಗೆ ಎದುರಾಗುವ ಸವಾಲುಗಳ ಬಗ್ಗೆ ಅಧಿಕೃತ ನಿಲುವನ್ನು ಮಂಡಿಸಲಾಗುವುದು. ಈ ಸಂಘಟನೆಯಿಂದ 23 ಸದಸ್ಯರ ಕಾರ್ಯಕಾರಿಣಿ ಸಮಿತಿಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಅರ್ಚಕರು ಕೂಡ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿನ ಕೊಚ್ಚಿ ನಗರದಲ್ಲಿ ಈ ಬಗ್ಗೆ ಆಯೋಜಿಸಲಾದ ಸಭೆಯಲ್ಲಿ ಮುಖ್ಯ ಆಶ್ರಮಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸನಾತನ ಪ್ರಭಾತ > ಏಷ್ಯಾ > ಭಾರತ > ಕೇರಳ > ಕೇರಳದಲ್ಲಿರುವ ಹಿಂದೂಗಳ ಧಾರ್ಮಿಕ ಪ್ರಕರಣಗಳ ಬಗ್ಗೆ ಧ್ವನಿ ಎತ್ತಲು ‘ಕೇರಳ ಧರ್ಮಾಚಾರ್ಯ ಸಭೆ’ ಸಂಘಟನೆಯ ಸ್ಥಾಪನೆ
ಕೇರಳದಲ್ಲಿರುವ ಹಿಂದೂಗಳ ಧಾರ್ಮಿಕ ಪ್ರಕರಣಗಳ ಬಗ್ಗೆ ಧ್ವನಿ ಎತ್ತಲು ‘ಕೇರಳ ಧರ್ಮಾಚಾರ್ಯ ಸಭೆ’ ಸಂಘಟನೆಯ ಸ್ಥಾಪನೆ
ಸಂಬಂಧಿತ ಲೇಖನಗಳು
- Riots Bangladeshi Links : ನಾಗಮಂಗಲದ ಗಲಭೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರ ಕೈವಾಡ !
- SDPI warns BJP & RSS : ‘ವಕ್ಫ್ ಕಾಯಿದೆಯಲ್ಲಿ ಹಸ್ತಕ್ಷೇಪ ಮಾಡಿದರೆ, ಮುಸ್ಲಿಂ ಸಮುದಾಯವು ನಿಮ್ಮ ಪೀಳಿಗೆಯನ್ನೇ ನಾಶ ಮಾಡುತ್ತದೆ !’ (ಅಂತೆ)
- Eid in Lions School : ಕಾರ್ಕಳ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್-ಇ-ಮಿಲಾದ್ ಆಚರಣೆ !
- SDPI Nagamangala : ನಾಗಮಂಗಲದಲ್ಲಿ ಮುಸ್ಲಿಮರ ಅಂಗಡಿಗಳು ಮತ್ತು ಆಸ್ತಿಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಯಿತು ! – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
- ಲೇಬನಾನನಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿನ ಸ್ಫೋಟದಿಂದ ಎಚ್ಚೆತ್ತುಕೊಂಡ ಪ್ರಪಂಚ !
- IND vs BAN Cricket : ಚೆನ್ನೈನ ಚಿದಂಬರಂ ಸ್ಟೇಡಿಯಂ ಹೊರಗೆ ಹಿಂದುತ್ವನಿಷ್ಠ ಸಂಘಟನೆಯಿಂದ ಪ್ರತಿಭಟನೆ