ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿರುದ್ಧದ ಪಾಕಿಸ್ತಾನ ಗೆದ್ದ ಪ್ರಕರಣ
ಇಂತಹವರನ್ನು ನೌಕರಿಯಿಂದ ವಜಾ ಮಾಡಿ ಸುಮ್ಮನಿರಬಾರದು, ಬದಲಾಗಿ ಅವರ ವಿರುದ್ಧ ದೇಶದ್ರೋಹದ ಅಪರಾಧವನ್ನು ದಾಖಲಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ! – ಸಂಪಾದಕರು

ಉದಯಪುರ (ರಾಜಸ್ಥಾನ) – ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದ ನಂತರ, ಇಲ್ಲಿನ ನೀರಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟಾರಿ ಅವರು ತಮ್ಮ ‘ವಾಟ್ಸಾಪ್ ಸ್ಟೇಟಸ್’ನಲ್ಲಿ ‘ಗೆದ್ದೆವು ನಾವು ಗೆದ್ದೆವು’ ಎಂದು ಬರೆದಿದ್ದರು. ಈ ಬಗ್ಗೆ ಓರ್ವ ವ್ಯಕ್ತಿಯು ಅವರಿಗೆ, ‘ನೀವು ಪಾಕಿಸ್ತಾನವನ್ನು ಬೆಂಬಲಿಸುತ್ತೀರಾ?’ ಎಂದು ಪ್ರಶ್ನಿಸಿದಾಗ ಅದಕ್ಕೆ ಅವರು ‘ಹೌದು’ ಎಂದು ಉತ್ತರಿಸಿದರು. ಈ ಮಾಹಿತಿ ಸಿಕ್ಕಿದ ನಂತರ ಶಾಲೆಯವರು ನಫೀಸಾಳನ್ನು ನೌಕರಿಯಿಂದ ವಜಾಗೊಳಿಸಿದ್ದಾರೆ. ಅವರ ಈ ವಾಟ್ಸಪ್ ಸ್ಟೇಟಸ್’ ಎಲ್ಲೆಡೆ ಪ್ರಸಾರವಾದ ನಂತರ ಭಾರತೀಯ ನಾಗರಿಕರಿಂದ ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
Rajasthan: Nafisa Atari, teacher who celebrated Pakistan’s victory against India in T20 World Cup gets terminated https://t.co/FuM9Gfml8D
— OpIndia.com (@OpIndia_com) October 26, 2021
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್