| * ಇಂತಹ ನಿಷೇಧದ ಜೊತೆಗೆ ಇಂತಹ ಘಟನೆಗಳು ಪ್ರಪಂಚದಾದ್ಯಂತ ನಡೆಯದಂತೆ ಹಿಂದೂಗಳ ಪರಿಣಾಮಕಾರಿ ಸಂಘಟನೆಯನ್ನು ನಿರ್ಮಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಪ್ರಪಂಚದಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳು ನೇತೃತ್ವ ವಹಿಸಿಕೊಳ್ಳಬೇಕು !- ಸಂಪಾದಕರು
* ಭಾರತದ ಎಷ್ಟು ಹಿಂದುತ್ವನಿಷ್ಠ ಸಂಘಟನೆಗಳು ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದಾಳಿಯನ್ನು ವಿರೋಧಿಸಿವೆ ?- ಸಂಪಾದಕರು |

ನವದೆಹಲಿ : ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಂತ್ರಸ್ತರಿಗೆಗಳು, ನವರಾತ್ರ್ಯುತ್ಸವ ಮಂಟಪ ಮತ್ತು ದುರ್ಗಾ ದೇವಿಯ ಮೂರ್ತಿಗಳ ಮೇಲಾಗಿರುವ ದಾಳಿಯನ್ನು ‘ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭೆ’ಯು ಖಂಡಿಸಿದೆ. ‘ಬಾಂಗ್ಲಾದೇಶ ಸರಕಾರವು ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಜೊತೆಗೆ ಸಂತ್ರಸ್ತರ ಸುರಕ್ಷತೆ ಮತ್ತು ಅವರಿಗೆ ಪೂಜೆಯ ಸ್ವಾತಂತ್ರ್ಯವನ್ನು ಸಿಗುವಂತೆ ಪ್ರಯತ್ನಿಸಬೇಕು’, ಎಂದು ಮಹಾಸಭೆಯು ಒತ್ತಾಯಿಸಿದೆ.
South Africa Hindu Maha Sabha condemns the unprovoked attacks on ISKCON temple and other Hindu temples in Bangladeshhttps://t.co/cQ9Qd4B9FT
— OpIndia.com (@OpIndia_com) October 18, 2021
ಕೋಲಕಾತಾದ ಬಾಂಗ್ಲಾದೇಶ ಉಚ್ಚಾಯುಕ್ತರ ಕಾರ್ಯಾಲಯದ ಹೊರಗೆ ‘ಇಸ್ಕಾನ್’ ಸಂಸ್ಥೆಯಿಂದ ಭಜನೆ ಹಾಡಿ ವಿರೋಧ ವ್ಯಕ್ತ
ಬಾಂಗ್ಲಾದೇಶದ ‘ಇಂಟರನ್ಯಾಶನಲ್ ಸೊಸಾಯಟಿ ಫಾರ್ ಕೃಷ್ಣ ಕಾನ್ಶಿಯಸನೆಸ್ ಅಂದರೆ `ಇಸ್ಕಾನ್’ ಈ ದೇವಾಲಯದ ಮೇಲಾದ ದಾಳಿಯನ್ನು ವಿರೋಧಿಸಿ ‘ಇಸ್ಕಾನ್’ನ ಅನುಯಾಯಿಗಳು ಕೋಲಕಾತಾದ ಬಾಂಗ್ಲಾದೇಶದ ಉಚ್ಚಾಯುಕ್ತ ಕಾರ್ಯಾಲಯದ ಹೊರಗೆ ಭಜನೆಗಳನ್ನು ಹಾಡಿದರು. ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೂಗಳಿಗೆ ರಕ್ಷಣೆ ನೀಡಬೇಕು, ಎಂದು ಈ ಸಮಯದಲ್ಲಿ ಒತ್ತಾಯಿಸಿದರು.
#WATCH | West Bengal: ISKCON Kolkata sings ‘bhajan’ and protests outside Bangladesh Deputy High Commission in Kolkata following the incident where an ISKCON temple in Noakhali, Bangladesh was vandalised and a devotee killed by a mob yesterday. pic.twitter.com/z60fteEFUp
— ANI (@ANI) October 17, 2021
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು