ಹಿಂದೂಗಳು ಸಂಘಟಿತರಾಗಿ ವಿರೋಧಿಸಿದ ಪರಿಣಾಮ !

ನವ ದೆಹಲಿ : ಬಟ್ಟೆ, ಮನೆ ಅಲಂಕಾರ ಇತ್ಯಾದಿ ಉತ್ಪಾದನೆಗಳಿಗೆ ಸಂಬಂಧಿತ ‘ಫ್ಯಾಬ್ಇಂಡಿಯಾ’ ಸಂಸ್ಥೆಯು ಹಿಂದೂಗಳ ಹಬ್ಬಗಳ ಹಿನ್ನೆಲೆಯಲ್ಲಿ ‘ಜಶ್ನ್-ಇ-ರಿವಾಜ್’ ಜಾಹೀರಾತುಗಳ ಮೂಲಕ ಪ್ರಸಾರ ಮಾಡಲು ಆರಂಭಿಸಿತ್ತು. ಇದನ್ನು ಹಿಂದೂಗಳು ಹಾಗೂ ಭಾಜಪದವರು ಬಲವಾಗಿ ವಿರೋಧಿಸಿದರು. ಅದೇ ರೀತಿ ಇದನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿದರು. ತದನಂತರ ಈ ಜಾಹೀರಾತನ್ನು ಹಿಂದೂಯು ಹಿಂಪಡೆಯಲಾಯಿತು. ‘ಫ್ಯಾಬ್ಇಂಡಿಯಾ’ದಿಂದ ದೀಪಾವಳಿ ಹಬ್ಬವನ್ನು ಅವಮಾನಿಸಲು ಮತ್ತು ಅದನ್ನು ‘ಜಶ್ನ್-ಎ-ರಿವಾಜ್’ ಎಂದು ಕರೆಯಲು ಪ್ರಯತ್ನಿಸಲಾಗಿತ್ತು. ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದರಾದ ತೇಜಸ್ವಿ ಸೂರ್ಯ ಇವರು ಮಾತನಾಡಿ, ‘ದೀಪಾವಳಿ ‘ಜಶ್ನ್-ಎ-ರಿವಾಜ್’ ಅಲ್ಲ. ಉದ್ದೇಶಪೂರ್ವಕವಾಗಿ ತಪ್ಪಾಗಿ ಅಪಪ್ರಚಾರವನ್ನು ಮಾಡುವವರು ಆರ್ಥಿಕ ನಷ್ಟವನ್ನು ಸಹಿಸಬೇಕಾಗುತ್ತದೆ ಎಂದು ಹೇಳಿದರು.’
Following a backlash from right-wing groups, #FabIndia has removed the promo of Jashn-e-Riwaaz. #jashneRiwaaz https://t.co/FpLjTUrZMx
— The New Indian Express (@NewIndianXpress) October 19, 2021
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”