ಹಿಂದೂಗಳು ಸಂಘಟಿತರಾಗಿ ವಿರೋಧಿಸಿದ ಪರಿಣಾಮ !

ನವ ದೆಹಲಿ : ಬಟ್ಟೆ, ಮನೆ ಅಲಂಕಾರ ಇತ್ಯಾದಿ ಉತ್ಪಾದನೆಗಳಿಗೆ ಸಂಬಂಧಿತ ‘ಫ್ಯಾಬ್ಇಂಡಿಯಾ’ ಸಂಸ್ಥೆಯು ಹಿಂದೂಗಳ ಹಬ್ಬಗಳ ಹಿನ್ನೆಲೆಯಲ್ಲಿ ‘ಜಶ್ನ್-ಇ-ರಿವಾಜ್’ ಜಾಹೀರಾತುಗಳ ಮೂಲಕ ಪ್ರಸಾರ ಮಾಡಲು ಆರಂಭಿಸಿತ್ತು. ಇದನ್ನು ಹಿಂದೂಗಳು ಹಾಗೂ ಭಾಜಪದವರು ಬಲವಾಗಿ ವಿರೋಧಿಸಿದರು. ಅದೇ ರೀತಿ ಇದನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿದರು. ತದನಂತರ ಈ ಜಾಹೀರಾತನ್ನು ಹಿಂದೂಯು ಹಿಂಪಡೆಯಲಾಯಿತು. ‘ಫ್ಯಾಬ್ಇಂಡಿಯಾ’ದಿಂದ ದೀಪಾವಳಿ ಹಬ್ಬವನ್ನು ಅವಮಾನಿಸಲು ಮತ್ತು ಅದನ್ನು ‘ಜಶ್ನ್-ಎ-ರಿವಾಜ್’ ಎಂದು ಕರೆಯಲು ಪ್ರಯತ್ನಿಸಲಾಗಿತ್ತು. ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದರಾದ ತೇಜಸ್ವಿ ಸೂರ್ಯ ಇವರು ಮಾತನಾಡಿ, ‘ದೀಪಾವಳಿ ‘ಜಶ್ನ್-ಎ-ರಿವಾಜ್’ ಅಲ್ಲ. ಉದ್ದೇಶಪೂರ್ವಕವಾಗಿ ತಪ್ಪಾಗಿ ಅಪಪ್ರಚಾರವನ್ನು ಮಾಡುವವರು ಆರ್ಥಿಕ ನಷ್ಟವನ್ನು ಸಹಿಸಬೇಕಾಗುತ್ತದೆ ಎಂದು ಹೇಳಿದರು.’
Following a backlash from right-wing groups, #FabIndia has removed the promo of Jashn-e-Riwaaz. #jashneRiwaaz https://t.co/FpLjTUrZMx
— The New Indian Express (@NewIndianXpress) October 19, 2021
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!