ದುರ್ಗಾಪುರ (ಬಂಗಾಲ) ಇಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದ ಭಕ್ತರ ಮೇಲೆ ಅಪರಿಚಿತರಿಂದ ದಾಳಿ

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿ ದೇಶಗಳಂತೆ ಬಂಗಾಲದಲ್ಲಿಯೂ ಅಸುರಕ್ಷಿತ ಹಿಂದೂಗಳು !

ಬಂಗಾಲದ ಹಿಂದೂಗಳು ಹಿಂದೂದ್ವೇಷಿ ಮಮತಾ(ಬಾನೊ) ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‍ಅನ್ನು ಆರಿಸಿದ್ದರಿಂದ ಅವರ ಮೇಲೆ ಸಂಕಟಗಳ ಸರಮಾಲೆ ಆರಂಭವಾಗಿದೆ. ಇಲ್ಲಿನ ಹಿಂದೂಗಳಿಗೆ ಇದು ಗಮನಕ್ಕೆ ಬಂದ ದಿನವೇ, ಸುದಿನ !- ಸಂಪಾದಕರು 

ದುರ್ಗಾಪುರ (ಬಂಗಾಲ) – ಇಲ್ಲಿ ಅಕ್ಟೋಬರ್ 16 ರಂದು ರಾತ್ರಿ ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುವಾಗ ಹಿಂದೂಗಳ ಮೇಲೆ ಅಪರಿಚಿತರಿಂದ ದಾಳಿಯಾಗಿ ಅವರ ವಾಹನಗಳನ್ನು ಧ್ವಂಸ ಮಾಡಲಾಯಿತು. ಈ ದಾಳಿಯಲ್ಲಿ ಕೆಲವು ಜನರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಇಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಕೋರರ ಗುರುತು ಸಿಕ್ಕಿಲ್ಲ. ಪೊಲೀಸರ ಅವರ ಶೋಧ ಕಾರ್ಯ ನಡೆಸಲು ತಂಡವನ್ನು ರಚಿಸಿದ್ದಾರೆ.