ಗುಂಡು ಹಾರಿಸಿ ಹಿಮ್ಮೆಟ್ಟಿಸಿದ ಸೇನೆ
ಭಾರತದ ಬಳಿ ಇನ್ನೂ ಡ್ರೋನ್ವಿರೋಧಿ ವ್ಯವಸ್ಥೆ ಇಲ್ಲದಿರುವುದರಿಂದ ಪಾಕ್ನ ಕುತಂತ್ರ ಮುಂದುವರಿದಿದೆ. ಭಾರತವು ರಕ್ಷಣಾಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿದೆ ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು

ಪಠಾಣಕೋಟ (ಪಂಜಾಬ) – ಪಂಜಾಬಿನ ಗುರದಾಸಪುರ ಹಾಗೂ ಪಠಾಣಕೋಟದಲ್ಲಿ ಅಕ್ಟೋಬರ್ 5 ರಂದು ರಾತ್ರಿ ಪಾಕ್ನ ಡ್ರೋನ್ ಒಳನುಗ್ಗಿರುವುದು ತಿಳಿದು ಬಂದಿದೆ. ಗುರುದಾಸಪುರದಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ಆ ಡ್ರೋನ್ನ ಮೇಲೆ ಗುಂಡು ಹಾರಿಸಿ ಅದನ್ನು ಅಲ್ಲಿಂದ ಓಡಿಸಿದರು. ಪಾಠಣಕೋಟನಲ್ಲಿ ಭಾರತ-ಪಾಕ್ ಗಡಿಯಲ್ಲಿರುವ ಬಮಿಯಾಲ ಸೆಕ್ಟರ್ನಲ್ಲಿನ ಗಡಿ ಸುರಕ್ಷಾದಳದ ಚೌಕಿಯ ಬಳಿ ಆ ಡ್ರೋನ್ ಕಾಣಿಸಿತು. ಸೈನಿಕರು ಅದರ ಮೇಲೆ ಗುಂಡು ಹಾರಾಟ ಮಾಡಿದ ಬಳಿಕ ಅದು ಕಾಣೆಯಾಯಿತು. ಅದು ಹಿಂದಕ್ಕೆ ಹೋಯಿತೇ ಅಥವಾ ಕೆಳಗೆ ಬಿದ್ದಿತೇ ?’, ಎಂಬುದು ಇನ್ನೂ ತಿಳಿಯಲಿಲ್ಲ. ಪಾಕಿಸ್ತಾನ ಡ್ರೋನ್ನ ಮೂಲಕ ಪಂಜಾಬ್ನಲ್ಲಿ ಖಲಿಸ್ತಾನ ಉಗ್ರರಿಗೆ ಶಸ್ತ್ರಾಸ್ತ್ರ ಕಳುಹಿಸುತ್ತಿರುವುದಾಗಿ ಈ ಹಿಂದೆ ಬೆಳಕಿಗೆ ಬಂದಿತ್ತು.
3 Pakistani drones retreat after BSF opens fire in Punjab’s Gurdaspur, Pathankot https://t.co/exOdHujvAi
— Hindustan Times (@HindustanTimes) October 6, 2021
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ