ಹಿಂದೂ ಹೆಣ್ಣುಮಕ್ಕಳನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಅವರನ್ನು ಮತಾಂತರಿಸುವ ಮತಾಂಧರ ‘ಲವ್ ಜಿಹಾದ್’ನ ಪ್ರಕರಣಗಳಿಗೆ ‘ಪ್ರೇಮ’ ಎಂಬ ಮುಗ್ಧ ಹೆಸರು ನೀಡಿ ಅದನ್ನು ವಿರೋಧಿಸುವ ಹಿಂದೂಗಳನ್ನು ‘ಸಾಂಪ್ರದಾಯಿಕ’ ರೆಂದು ನಿರ್ಧರಿಸುವ ಪುರೋ(ಅಧೋ)ಗಾಮಿಗಳ ಗುಂಪಿನವರು ಮುಸಲ್ಮಾನ ಹುಡುಗಿಯೊಂದಿಗೆ ಸ್ನೇಹ ಬೆಳೆಸುವ ಹಿಂದೂ ಹುಡುಗರನ್ನು ಹೊಡೆದಾಗ ಸುಮ್ಮನಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !- ಸಂಪಾದಕರು

ಭಾಗ್ಯನಗರ (ತೆಲಂಗಣ) – ಇಲ್ಲಿನ ಮುಸಲ್ಮಾನ ಹುಡುಗಿಯೊಂದಿಗೆ ಸ್ನೇಹವಿಟ್ಟುಕೊಳ್ಳುವ ಹಿಂದೂ ಹುಡುಗರನ್ನು ದೊಡ್ಡ ಪ್ರಮಾಣದಲ್ಲಿ ಗುರಿ ಮಾಡಲಾಗುತ್ತಿದೆ. ಕಳೆದ 15 ದಿನಗಳಲ್ಲಿ ಮುಸಲ್ಮಾನ ಹುಡುಗಿಯರೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಹುಡುಗರ ಮೇಲೆ ದಾಳಿ ನಡೆದಂತಹ 5 ಘಟನೆಗಳು ಬೆಳಕಿಗೆ ಬಂದಿದೆ. ದ್ವಿಚಕ್ರವಾಹನದಲ್ಲಿ ಮುಸಲ್ಮಾನ ಮಹಿಳೆಯೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಯುವಕನನ್ನು ಇತ್ತೀಚೆಗಷ್ಟೇ ಥಳಿಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
#Hyderabad में पिछले 15 दिन में अलग-अलग इलाकों में बनाया जा रहा हिंदू लड़कों को निशाना #TimesNowNavbharat यहां देखें:- Tata Sky-528 | Airtel DTH-327 | Hathway-321 | DEN-899@Swatij14 pic.twitter.com/EkVFQ8a17P
— Times Now Navbharat (@TNNavbharat) October 1, 2021
ತೆಲಂಗಣಾದಲ್ಲಿ ಈ ರೀತಿಯ ಘಟನೆಗಳು ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ. ಈ ಹಿಂದೆ ತೆಲಂಗಣಾದ ಇಂದೂರು (ನಿಝಾಮಬಾದ)ನಲ್ಲಿ ಇದೇ ರೀತಿಯ ಒಂದು ಪ್ರಕರಣದಲ್ಲಿ ಒಬ್ಬ ಮುಸಲ್ಮಾನ ಹುಡುಗಿಯೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಯುವಕನ ಮೇಲೆ ಮತಾಂಧರ ಗುಂಪೊಂದು ಹೊಡೆದಾಟ ನಡೆಸಿತು. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಸಲ್ಮಾನ ಯುವತಿಯೊಂದಿಗೆ ಸುತ್ತಾಡುತ್ತಿದ್ದ ಒಬ್ಬ ಹಿಂದೂ ಯುವಕನನ್ನು ಮತಾಂಧರ ಗುಂಪೊಂದು ಬೆದರಿಸಿ ಥಳಿಸಿತ್ತು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !