
ಜಮಶೆದಪುರ(ಜಾರ್ಖಂಡ) – ಸೆಪ್ಟೆಂಬರ್ 19, 2021 ರಂದು ಇಲ್ಲಿಯ ಇಮಾಮವಾಡಾದಲ್ಲಿ ಕಬ್ಬಿಣದ ಸಂಕೋಲೆ(ಸರಪಳಿ)ಯಿಂದ ಕಟ್ಟಿಹಾಕಲಾಗಿದ್ದ ಓರ್ವ ಹಿಂದೂ ಹುಡುಗಿಯನ್ನು ವಿಶ್ವ ಹಿಂದೂ ಪರಿಷತ್ತು ಬಿಡುಗಡೆ ಮಾಡಿದೆ. ಈ ಹುಡುಗಿಗೆ ಭೂತಬಾಧೆಯಾಗಿದೆ ಎಂಬ ಅನುಮಾನದಿಂದ ಅವಳ ಪೋಷಕರು ಆಕೆಯನ್ನು ಇಲ್ಲಿಗೆ ಕರೆ ತಂದಿದ್ದರು, ಮತ್ತು ರಫೀಕ ಎಂಬ ಮೌಲ್ವಿಯು ಆಕೆಯನ್ನು ಕಟ್ಟಿ ಹಾಕಿದ್ದನು. ಭೂತ ಓಡಿಸುವ ನೆಪದಲ್ಲಿ ರಫಿಕನು ಆಕೆಯನ್ನು ಥಳಿಸುತ್ತಿದ್ದನು.
Police stated that she gave accurate information about herself and family. The girl’s family has claimed that she was possessed by ghosts and hence was being ‘treated’ at the Imambadahttps://t.co/5r2XmzSzFJ
— OpIndia.com (@OpIndia_com) September 29, 2021
ಈ ವಿಷಯವಾಗಿ ವಿಹಿಂಪನ ಜಮಶೆದಪುರ ಜಿಲ್ಲಾಧ್ಯಕ್ಷ ಅಜಯ ಗುಪ್ತಾ ಇವರು ಮುಂದಿನಂತೆ ಆರೋಪಿಸಿದ್ದಾರೆ; ಹುಡುಗಿಯ ಪೋಷಕರನ್ನು ಮತಾಂತರಿಸಲು ಅವರ ಮನವೊಲಿಸಲು ಮೌಲ್ವಿಯು ಪ್ರಯತ್ನ ಮಾಡುತ್ತಿದ್ದನು. ಪೋಷಕರು ವಿಹಿಂಪನ ಪರವಾಗಿರುವುದರ ಬದಲು ರಫೀಕ್ನ ಪರ ವಹಿಸುತ್ತಿದ್ದರು. ಈ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆಯಿದೆ ಎಂಬ ಸಂಶಯ ನಮಗಿದೆ ಎಂದು ಹೇಳಿದ್ದಾರೆ .
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ