ಇಂತಹ ಮತಾಂಧರಿಗೆ ಜಾಮೀನು ಸಿಕ್ಕಿದ ನಂತರ ಇದಕ್ಕಿಂತಲೂ ಹೆಚ್ಚಿನ ರಾಷ್ಟ್ರಘಾತಕ ಕೃತ್ಯಗಳನ್ನು ಮಾಡುವುದಿಲ್ಲ, ಎಂಬುದರ ಖಾತ್ರಿಯನ್ನು ಯಾರು ನೀಡುತ್ತಾರೆ ? ಇಂತಹವರಿಂದ ದೇಶದ ರಕ್ಷಣೆಯಾಗಲು ಜನರೇ ಎಚ್ಚರಿಕೆಯಿಂದಿರುವದು ಅಗತ್ಯವಿದೆ ! – ಸಂಪಾದಕರು

ಮಂಗಳೂರು – ಇಲ್ಲಿ ಒಂದು ಗೋಡೆಯ ಮೇಲೆ ‘ತಾಲಿಬಾನ್ ಜಿಂದಾಬಾದ’, ಎಂದು ಆಂಗ್ಲದಲ್ಲಿ ಬರೆದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿ ಮಾಜ ಮುನೀರ ಅಹಮದ ಮತ್ತು ಮಹಮ್ಮದ ಶಾರಿಕ ಇವರಿಗೆ ನ್ಯಾಯಾಲಯವು 9 ತಿಂಗಳ ನಂತರ ಜಾಮೀನು ನೀಡಿದೆ. ಶಾರುಖ್ ಹೆಸರಿನ ಇನ್ನೊಬ್ಬ ಆರೋಪಿಗೆ ಜಾಮೀನು ಮೊದಲೇ ಸಿಕ್ಕಿತ್ತು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!