ಇನ್ನೊಂದು ಪ್ರಕರಣದಲ್ಲಿ ಕ್ರೈಸ್ತ ಧರ್ಮಪ್ರಚಾರಕನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಗುಂಪು !
|
* ಕ್ರೈಸ್ತ ಪ್ರೇಮಿ ಕಾಂಗ್ರೆಸ್ ರಾಜ್ಯದಲ್ಲಿ ಕ್ರೈಸ್ತ ಧರ್ಮ ಪ್ರಚಾರಕರ ಓಡಾಟ ಹೆಚ್ಚಿದ್ದರಿಂದ ಮತ್ತು ಅವರಿಂದ ಸಮಾಜಕ್ಕೆ ತೊಂದರೆಯಾದರೆ ಆಶ್ಚರ್ಯವೇನೂ ಇಲ್ಲ ? ಛತ್ತಿಸಗಢದಲ್ಲಿ ಮತಾಂತರದ ಮೇಲೆ ಹಿಡಿತ ಸಾಧಿಸಲು ಅಸಾಧ್ಯವಾದುದರಿಂದ ಗುಂಪುಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ. ಅದಕ್ಕೆ ಕಾಂಗ್ರೆಸ್ಸಿನ ಕ್ರೈಸ್ತರ ಓಲೈಕೆಯ ಧೋರಣೆಯೇ ಕಾರಣವಾಗಿದೆ.- ಸಂಪಾದಕರು * ಕೇಂದ್ರ ಸರಕಾರವು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನು ಜಾರಿಗೆ ತರುವ ಅಗತ್ಯವಿದೆ ಇಲ್ಲವಾದರೆ ಇಂತಹ ಘಟನೆಗಳು ಎಲ್ಲೆಂದರಲ್ಲಿ ನಡೆದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯು ನಿರ್ಮಾಣವಾಗಿ ದೇಶದಲ್ಲಿ ಶಾಂತಿ ಕದಡಬಹುದು !- ಸಂಪಾದಕರು |

ರಾಯಪುರ (ಛತ್ತಿಸಗಢ) – ಇಲ್ಲಿಯ ಬಸ್ತಿ ಪೊಲೀಸು ಠಾಣೆಯಲ್ಲಿ ಪೊಲೀಸರು ಹರೀಶ ಸಾಹು ಎಂಬ ಪಾದ್ರಿಯನ್ನು ಮತಾಂತರದ ಆರೋಪದ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ಕರೆಸಿದ್ದರು. ಅವನ ಜೊತೆಗೆ ಛತ್ತಿಸಗಡ ಕ್ರಿಶ್ಚನ್ ಫೋರಂನ ಕಾರ್ಯದರ್ಶಿ ಅಂಕುಶ ಬರಿಯಕರ ಮತ್ತು ಪ್ರಕಾಶ ಮಸಿಹ ಇವರು ಬಂದಿದ್ದರು. (ಮತಾಂತರಗೊಂಡಿರುವ ಈ ಮತಾಂತರಿತರು ತಮ್ಮ ಹಿಂದೂ ಹೆಸರುಗಳನ್ನು ಹಾಗೆ ಇಟ್ಟುಕೊಳ್ಳುತ್ತಾರೆ. ಇದರಿಂದ ಅನ್ಯ ಹಿಂದೂಗಳನ್ನು ದಾರಿತಪ್ಪಿಸಿ ಅವರನ್ನು ಮತಾಂತರಿಸಲು ಅವರಿಗೆ ಸುಲಭವಾಗುತ್ತದೆ, ಇದನ್ನು ಗಮನದಲ್ಲಿಡಿ ! ಸಂಪಾದಕರು) ಈ ಮೂವರನ್ನು ಗುಂಪೊಂದು ಪೊಲೀಸು ಠಾಣೆಗೆ ನುಗ್ಗಿ ಹಿಗ್ಗಾ ಮುಗ್ಗಾ ಹೊಡೆಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಘಟನೆಯ ವಿರುದ್ಧ ಕ್ರೈಸ್ತರಿಂದ ಪೊಲೀಸು ಠಾಣೆಯ ಹೊರಗೆ ಪ್ರಾರ್ಥನೆಯನ್ನು ಮಾಡಲಾಯಿತು, ಹಿಂದೂಗಳಿಂದ ಹನುಮಾನ ಚಾಲಿಸ ಪಠಣ ಮಾಡಲಾಯಿತು.
(ಸೌಜನ್ಯ :Cobrapost)
ಕಬೀರಧಾಮ ಜಿಲ್ಲೆಯಲ್ಲಿ ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಧರ್ಮ ಪ್ರಚಾರಕರನಿಗೇ ಥಳಿತ !
ಇನ್ನೊಂದು ಘಟನೆಯಲ್ಲಿ ಕಬೀರಧಾಮ ಜಿಲ್ಲೆಯಲ್ಲಿ ಒಂದು ದುರ್ಗಮ ಊರಿನಲ್ಲಿ ಕವಲ್ ಸಿಂಹ ಪರಸ್ತೆ ಎಂಬ ಹೆಸರಿನ ಕ್ರೈಸ್ತ ಧರ್ಮಪ್ರಚಾರಕನ ಮನೆಗೆ ನುಗ್ಗಿ ಊರಿನವರು ಅವನನ್ನು ಹಿಗ್ಗಾಮುಗ್ಗಾ ಹೊಡೆದರು. ಆ ಸಮಯದಲ್ಲಿ ಸಮೂಹವು ಆದಿವಾಸಿಗಳನ್ನು ಮತಾಂತರಿಸುವುದನ್ನು ನಿಲ್ಲಿಸಲು ಘೋಷಣೆಯನ್ನು ಕೂಗಿದರು. ಗುಂಪುಸೇರಿದವರು ಕ್ರೈಸ್ತ ಧರ್ಮಪ್ರಚಾರಕರಿಗೆ ಆದಿವಾಸಿಗಳನ್ನು ಮತಾಂತರಿಸಬಾರದು ಎಂದು ತಿಳುವಳಿಕೆಯನ್ನು ಸಹ ನೀಡಿದ್ದಾರೆ. ಛತ್ತಿಸಗಢದ `ಕ್ರಿಶ್ಚನ್ ಫೋರಂ’ ನ ಅಧ್ಯಕ್ಷರು ರಾಜ್ಯ ಸರಕಾರ ಮತ್ತು ಪೊಲೀಸ ಇವರ ಮೇಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದರು. (ಕ್ರೈಸ್ತರ ಆರ್ಭಟ ! ಗುಂಪು ಆಕ್ರೋಶಗೊಳ್ಳಲು ಮತಾಂಧ ಕ್ರೈಸ್ತರ ಕೃತ್ಯಗಳೇ ಕಾರಣವಾಗಿವೆ. ಆದ್ದರಿಂದ ಇಂತಹ ಮತಾಂಧ ಕ್ರೈಸ್ತರ ಮೇಲೆ ಮೊದಲು ಕ್ರಮಕೈಗೊಳ್ಳುವುದು ಅವಶ್ಯಕ ! – ಸಂಪಾದಕರು)
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!