
ನವ ದೆಹಲಿ – ‘ಇನ್ಫೋಸಿಸ್’ ಕಂಪನಿಯಿಂದ ಅನೇಕ ಸಾರಿ ನಕ್ಸಲವಾದಿ, ಕಮ್ಯುನಿಸ್ಟ ಮುಂತಾದವರಿಗೆ ಸಹಾಯ ಮಾಡಿರುವ ಆರೋಪ ಇದೆ; ಅದರೆ ಸಾಕ್ಷಿ ನಮ್ಮ ಹತ್ತಿರ ಇಲ್ಲ, ಎಂಬ ಒಂದು ಲೇಖನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿತ `ಪಾಂಚಜನ್ಯ’ ಈ ಸಾಪ್ತಾಹಿಕದಲ್ಲಿ ಮುದ್ರಿಸಲಾಗಿತ್ತು. ಈ ವಿಷಯವಾಗಿ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ ಅಂಬೇಕರ ಇವರು `ಈ ಲೇಖನಕ್ಕೆ ಮತ್ತು ಸಂಘಕ್ಕೆ ಸಂಬಂಧವನ್ನು ಜೋಡಿಸಬಾರದು’, ಎಂದು ಸ್ಪಷ್ಟಪಡಿಸಿದರು.
Panchjanya is not mouthpiece of the RSS and the said article or opinions expressed in it should not be linked with the RSS. @editorvskbharat
— Sunil Ambekar (@SunilAmbekarM) September 5, 2021
ಅಂಬೇಕರ ಅವರು ಮಾತನಾಡುತ್ತಾ, ‘ಒಂದು ಭಾರತೀಯ ಸಂಸ್ಥೆ ಎಂದು ‘ಇನ್ಫೋಸಿಸ್’ನಿಂದ ದೇಶದ ಪ್ರಗತಿಯಲ್ಲಿ ಮಹತ್ವಪೂರ್ಣ ಯೋಗದಾನವಿದೆ. `ಇನ್ಫೋಸಿಸ್’ ಸಿದ್ಧಪಡಿಸಿರುವ ಜಾಲತಾಣದ ವಿಷಯವಾಗಿ ಕೆಲವು ಅಂಶಗಳು ಇರಬಹುದು; ಆದರೆ `ಪಾಂಚಜನ್ಯ’ದಲ್ಲಿ ಈ ಸಂದರ್ಭದಲ್ಲಿ ಮುದ್ರಣಗೊಂಡಿರುವ ಲೇಖನದ ವಿಷಯವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ. ‘ಪಾಂಚಜನ್ಯ’ ಇದು ಸಂಘದ ಪತ್ರಿಕೆಯಲ್ಲ’. ಈ ಮೊದಲು ಸಹ ಸಂಘವು `ಪಾಂಚಜನ್ಯ’ ಇದು ನಮ್ಮ ಪತ್ರಿಕೆ’, ಅಲ್ಲ ಎಂದು ಸ್ಪಷ್ಟಪಡಿಸಿತ್ತು ಎಂದು ಹೇಳಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ