ದೇಶದಲ್ಲಿ ಮತಾಂತರ ವಿರೋಧಿ ಕಾಯ್ದೆ ಮತ್ತು ಕಠಿಣ ಶಿಕ್ಷೆ ಇಲ್ಲದ್ದರಿಂದ ಹಿಂದೂಗಳನ್ನು ಈ ರೀತಿಯಾಗಿ ಮತಾಂತರಿಸುವ ಪ್ರಯತ್ನಗಳನ್ನು ಕ್ರೈಸ್ತರು ಮಾಡುತ್ತಿರುತ್ತಾರೆ. ಇದು ಸರಕಾರದ ಗಮನಕ್ಕೆ ಯಾವಾಗ ಬರುವುದು ? – ಸಂಪಾದಕರು

ಆಝಮಗಡ (ಉತ್ತರಪ್ರದೇಶ) – ಇಲ್ಲಿಯ ಕರತಾಲಪುರ ಪೊಲೀಸರು ರಾಮಚಂದ್ರನೆಂಬ ಹೆಸರಿನ ಮತಾಂತರಿತ ಕ್ರೈಸ್ತನನ್ನು ವಾರಾಣಸಿಯಿಂದ ಬಂಧಿಸಿದ್ದಾರೆ. ಈತ ಕರತಾಲಪುರದಲ್ಲಿ ಹಣದ ಆಮಿಷವೊಡ್ಡಿ ಹಿಂದೂಗಳನ್ನು ಮತಾಂತರವಾಗಲು ಹೇಳುತ್ತಿದ್ದನು, ಹಾಗೆಯೇ ಈ 500 ರೂಪಾಯಿಗಳಿಗೆ ಬದಲಾಗಿ ಹಿಂದೂಗಳ ದೇವತೆಯನ್ನು ಬಯ್ಶಲು ದಲಿತ ಮಹಿಳೆಯರಿಗೆ ಹೇಳುತ್ತಿದ್ದನು. ಪೊಲೀಸರು ಇವನ ಸಹಚರನನ್ನು ಹುಡುಕುತ್ತಿದ್ದಾರೆ. ಹಾಗೆಯೇ ಆತ ಎಷ್ಟು ಜನ ಹಿಂದೂಗಳನ್ನು ಮತಾಂತರಿಸಿದ್ದಾನೆ ಎಂಬುದರ ಹುಡುಕಾಟ ಕೂಡ ಮಾಡಲಾಗುತ್ತಿದೆ. (ಕೇವಲ ಶೋಧ ಮಾಡದೆ ಆ ಹಿಂದೂಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಾಸು ಕರೆತರಲು ಪ್ರಯತ್ನಿಸಬೇಕಾಗಿದೆ ! – ಸಂಪಾದಕರು)
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath