ಅನುಚ್ಛೇದ ೩೭೦ ತೆಗೆದುಹಾಕಿದ ನಂತರ ಪ್ರಥಮ ಬಾರಿಗೆ ಮೆರವಣಿಗೆಯ ಆಯೋಜನೆ
ಶ್ರೀನಗರ (ಜಮ್ಮು – ಕಾಶ್ಮೀರ) – ನಗರದಲ್ಲಿ ಶ್ರೀಕೃಷ್ಣ ಜಯಂತಿಯ ನಿಮಿತ್ತ ಮೆರವಣಿಗೆಯನ್ನು ನಡೆಸಲಾಯಿತು. ಆ ಮೆರವಣಿಗೆಯಲ್ಲಿ ವಿವಿಧ ಚಿತ್ರ ರಥಗಳು ಇದ್ದವು. ಇಂತಹ ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳು ಸಹಭಾಗಿಯಾಗಿದ್ದರು. ಅನುಚ್ಛೇದ ೩೭೦ ರದ್ದಾದ ನಂತರ ಹಿಂದೂಗಳು ಪ್ರಥಮ ಬಾರಿಗೆ ಶ್ರೀಕೃಷ್ಣ ಜಯಂತಿಯ ನಿಮಿತ್ತ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಾಲ್ ಚೌಕ್ ನಲ್ಲಿ ಮೆರವಣಿಗೆ ನಡೆಸಿದರು. ಆ ಸಮಯದಲ್ಲಿ ಭದ್ರತಾ ದಳದಿಂದ ಸಂರಕ್ಷಣೆಯನ್ನು ಸಹ ಒದಗಿಸಲಾಗಿತ್ತು. ನಗರದ ಹಬ್ಬಾ ಕದಲ್ ಸ್ಥಳದಿಂದ ಹೊರಟಿದ್ದ ಈ ಮೆರವಣಿಗೆಯು ಗಣಪತಿಯಾರ ಮಂದಿರ ಮಾರ್ಗವಾಗಿ ಲಾಲ್ ಚೌಕಕ್ಕೆ ತಲುಪಿತು ಮತ್ತು ನಂತರ ಅದೇ ಮಂದಿರದ ಕಡೆಗೆ ಹಿಂತಿರುಗಿತು. ಮೆರವಣಿಗೆಯಲ್ಲಿ ಪುರುಷರು, ಸ್ತ್ರೀಯರು ಹಾಗೂ ಮಕ್ಕಳು ಸಹಭಾಗಿಯಾಗಿದ್ದರು. ಮೆರವಣಿಗೆಯಲ್ಲಿ ನೃತ್ಯವನ್ನು ಮಾಡಲಾಯಿತು ಹಾಗೂ ಜನರಿಗೆ ಸಿಹಿಯನ್ನು ಹಂಚಲಾಯಿತು.
#Janmashtami procession taken out in #Srinagar after 32 years, #KashmiriPandits rejoiced as jhanki yatra crossed #LalChowkhttps://t.co/dfc0wuFu2X
— Zee News English (@ZeeNewsEnglish) August 31, 2021

ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ