
ಇಂದೂರ್ (ತೆಲಂಗಾಣಾ) – ಅನೇಕ ಜನರು ಮಂದಿರದ ಪರಿಸರದಲ್ಲಿ ಇರುವ ವೃಕ್ಷಗಳ ಕೆಳಗೆ ದೇವತೆಯ ಚಿತ್ರಗಳನ್ನು ಇಡುತ್ತಾರೆ, ಇದರಿಂದ ದೇವತೆಯ ವಿಡಂಬನೆ ಆಗುತ್ತದೆ. ಈ ವಿಡಂಬನೆ ಆಗಬಾರದೆಂದು, ಅದಕ್ಕಾಗಿ ಬೋಧನ್ನಲ್ಲಿಯ ಧರ್ಮಪ್ರೇಮಿಗಳು ಇತ್ತೀಚೆಗೆ ಊರಿನಲ್ಲಿರುವ ವಿವಿಧ ಮಂದಿರಗಳ ಪರಿಸರದಲ್ಲಿದ್ದ ದೇವತೆಗಳ ಚಿತ್ರಗಳನ್ನು ಒಟ್ಟುಗೂಡಿಸಿ ಹರಿಯುವ ನದಿಯಲ್ಲಿ ಭಾವಪೂರ್ಣವಾಗಿ ವಿಸರ್ಜಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತೆಲಂಗಾಣಾದಲ್ಲಿ ಬೋಧನ್ದಲ್ಲಿನ ಧರ್ಮ ಪ್ರೇಮಿಗಳ ಸಾಪ್ತಾಹಿಕ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪ್ರತಿ ವಾರ ಒಂದು ಉಪಕ್ರಮದ ಆಯೋಜನೆ ಮಾಡಲಾಗಿದೆ. ಅದರಂತೆ ಈ ವಾರದಲ್ಲಿ ಈ ಮೇಲಿನ ಉಪಕ್ರಮದ ನಿಯೋಜನೆಯನ್ನು ಮಾಡುವುದಾಗಿ ಧರ್ಮಪ್ರೇಮಿಗಳು ನಿರ್ಧರಿಸಿದ್ದರು. ಮೇಲಿನ ಉಪಕ್ರಮವು ಪೂರ್ಣವಾದ ನಂತರ ಎಲ್ಲಾ ಧರ್ಮಪ್ರೇಮಿಗಳು ಭಗವಂತ ಶ್ರೀಕೃಷ್ಣ ಮತ್ತು ಪರಾತ್ಪರ ಗುರು ಡಾಕ್ಟರ ಆಠವಲೆ ಅವರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತ ಪಡಿಸಿದರು. ಈ ಉಪಕ್ರಮದಲ್ಲಿ ಸರ್ವಶ್ರೀ ಶಂಕರ, ರವೀಂದರ, ಬ್ರಹ್ಮಮ, ಹನುಮಂಡಲು, ಲೋಕೇಶ, ಸಂಯೋಷ ಇವರು ಭಾಗವಹಿಸಿದ್ದರು.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!