
ಇಂದೂರ್ (ತೆಲಂಗಾಣಾ) – ಅನೇಕ ಜನರು ಮಂದಿರದ ಪರಿಸರದಲ್ಲಿ ಇರುವ ವೃಕ್ಷಗಳ ಕೆಳಗೆ ದೇವತೆಯ ಚಿತ್ರಗಳನ್ನು ಇಡುತ್ತಾರೆ, ಇದರಿಂದ ದೇವತೆಯ ವಿಡಂಬನೆ ಆಗುತ್ತದೆ. ಈ ವಿಡಂಬನೆ ಆಗಬಾರದೆಂದು, ಅದಕ್ಕಾಗಿ ಬೋಧನ್ನಲ್ಲಿಯ ಧರ್ಮಪ್ರೇಮಿಗಳು ಇತ್ತೀಚೆಗೆ ಊರಿನಲ್ಲಿರುವ ವಿವಿಧ ಮಂದಿರಗಳ ಪರಿಸರದಲ್ಲಿದ್ದ ದೇವತೆಗಳ ಚಿತ್ರಗಳನ್ನು ಒಟ್ಟುಗೂಡಿಸಿ ಹರಿಯುವ ನದಿಯಲ್ಲಿ ಭಾವಪೂರ್ಣವಾಗಿ ವಿಸರ್ಜಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತೆಲಂಗಾಣಾದಲ್ಲಿ ಬೋಧನ್ದಲ್ಲಿನ ಧರ್ಮ ಪ್ರೇಮಿಗಳ ಸಾಪ್ತಾಹಿಕ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪ್ರತಿ ವಾರ ಒಂದು ಉಪಕ್ರಮದ ಆಯೋಜನೆ ಮಾಡಲಾಗಿದೆ. ಅದರಂತೆ ಈ ವಾರದಲ್ಲಿ ಈ ಮೇಲಿನ ಉಪಕ್ರಮದ ನಿಯೋಜನೆಯನ್ನು ಮಾಡುವುದಾಗಿ ಧರ್ಮಪ್ರೇಮಿಗಳು ನಿರ್ಧರಿಸಿದ್ದರು. ಮೇಲಿನ ಉಪಕ್ರಮವು ಪೂರ್ಣವಾದ ನಂತರ ಎಲ್ಲಾ ಧರ್ಮಪ್ರೇಮಿಗಳು ಭಗವಂತ ಶ್ರೀಕೃಷ್ಣ ಮತ್ತು ಪರಾತ್ಪರ ಗುರು ಡಾಕ್ಟರ ಆಠವಲೆ ಅವರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತ ಪಡಿಸಿದರು. ಈ ಉಪಕ್ರಮದಲ್ಲಿ ಸರ್ವಶ್ರೀ ಶಂಕರ, ರವೀಂದರ, ಬ್ರಹ್ಮಮ, ಹನುಮಂಡಲು, ಲೋಕೇಶ, ಸಂಯೋಷ ಇವರು ಭಾಗವಹಿಸಿದ್ದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ