ವಿಭಜನೆಯ ಸಮಯದಲ್ಲಿ ಮಹಮದ್ ಅಲೀ ಜಿನಾರವರ ‘ಡಾಯರೆಕ್ಟ್ ಆಕ್ಶನ್’ನಲ್ಲಿ (ನೇರ ಕಾರ್ಯಾಚರಣೆಯಲ್ಲಿ) ಹತ್ಯೆಯಾದ ಹಿಂದೂಗಳಿಗೆ ಪ್ರತೀವರ್ಷ ಭಾರತ ಸರಕಾರವು ಶ್ರದ್ಧಾಂಜಲಿ ನೀಡಿ ಅವರನ್ನು ನೆನಪಿಸಿಕೊಳ್ಳಬೇಕು !

ನವ ದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 14 ಅನ್ನು ‘ವಿಭಜನಾ ವೇದನಾ ಸ್ಮೃತಿದಿನ’ (ವಿಭಜನೆಯ ಭಯಾನಕ ಸ್ಮೃತಿ ದಿನ) ಎಂದು ಗುರುತಿಸಲಾಗುವುದು, ಎಂದು ಘೋಷಿಸಿದ್ದಾರೆ.
PM Modi says August 14 will be observed as Partition Horrors Remembrance Day#Video https://t.co/1B0oW5fKHh
— IndiaToday (@IndiaToday) August 14, 2021
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ, ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದ್ವೇಷ ಹಾಗೂ ಹಿಂಸಾಚಾರದಿಂದ ನಮ್ಮ ಲಕ್ಷಗಟ್ಟಲೆ ಸಹೋದರ-ಸಹೋದರಿಯರು ಸ್ಥಳಾಂತರವಾಗಬೇಕಾಯಿತು ಮತ್ತು ಅನೇಕರು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಗಿ ಬಂತು. ಆ ಜನರ ಸಂಘರ್ಷ ಹಾಗೂ ಬಲಿದಾನದ ಸ್ಮರಣೆಗಾಗಿ ಆಗಸ್ಟ್ 14 ರಂದು ‘ವಿಭಜನಾ ವೇದನಾ ಸ್ಮೃತಿದಿನ’ ಎಂದು ಪಾಲಿಸುವಂತೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ದಿನ ನಮಗೆ ಭೇದಭಾವ, ಶತ್ರುತ್ವ ಹಾಗೂ ದ್ವೇಷವನ್ನು ಮುಗಿಸಲು ಪ್ರೇರಣೆಯನ್ನಷ್ಟೇ ನೀಡುವುದಲ್ಲ; ಅದರ ಜೊತೆಗೆ ಐಕ್ಯತೆ ಹಾಗೂ ಸಾಮಾಜಿಕ ಸದ್ಭಾವನೆಗಳು ದೃಢವಾಗುವುದು ಎಂದರು.
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!
ಮುಸ್ಲಿಂ ಜೊತೆ ನಿಕಾಹ್: 2 ದಿನ ಶವಾಗಾರದಲ್ಲಿ ಪಾರ್ಸಿ ಮಹಿಳೆ ಶವ
ತೃಣಮೂಲ ಕಾಂಗ್ರೆಸ್ನ 20 ಸಂಸದರ ಬಂಡಾಯ !