ನೀರು ಕುಡಿಯುವ ಉದ್ದೇಶದಿಂದ ದೇವಾಲಯಕ್ಕೆ ನುಗ್ಗಿ ವಿಗ್ರಹದ ಬಗ್ಗೆ ಮಾಹಿತಿ ಪಡೆಯಲು ಯತ್ನಿಸುತ್ತಿದ್ದನೆಂಬುದು ಬಹಿರಂಗ !
|
* ಹಿಂದೂಗಳ ದೇವಾಲಯಗಳಲ್ಲಿ ಯಾರು ಕಳ್ಳತನ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ದೇವಸ್ಥಾನವನ್ನು ಇಂತಹವರಿಂದ ರಕ್ಷಿಸಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ! – ಸಂಪಾದಕರು * ಮತಾಂಧರು ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಹಾಗೂ ಈ ರೀತಿ ಎಲ್ಲಾ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕು ! – ಸಂಪಾದಕರು |

ಜೈಪುರ (ರಾಜಸ್ಥಾನ) – ಇಲ್ಲಿನ ದಿಗಂಬರ ಜೈನ ದೇವಸ್ಥಾನ ಮತ್ತು ಶಿವ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಶಹಜಾದಾ ಸಲೀಂನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಈ ದೇವಸ್ಥಾನಗಳಿಂದ ಅಷ್ಟಧಾತುವಿನ 7 ವಿಗ್ರಹಗಳು, 3 ಕೆಜಿ ಬೆಳ್ಳಿ ಪಾತ್ರೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದನು. ಇದರಲ್ಲಿ ಆತನಿಂದ 5 ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಮೂರ್ತಿಗಳು ಮತ್ತು ವಸ್ತುಗಳನ್ನು ಗುಜರಿ ಮಾರಾಟ ಮಾಡುವ ರಾಹುಲ್ ಸಿಂಧಿಗೆ ಮಾರಾಟ ಮಾಡಿದ್ದಕ್ಕಾಗಿ ಪೊಲೀಸರು ಸಿಂಧಿಯನ್ನೂ ಬಂಧಿಸಿದ್ದಾರೆ. (ಕದ್ದ ಮೂರ್ತಿಯನ್ನು ಖರೀದಿಸಿ ಮತಾಂಧ ಕಳ್ಳರಿಗೆ ಸಹಾಯ ಮಾಡುವ ಇಂತಹ ಹಿಂದೂದ್ರೋಹಿಗಳಿಗೆ ಕಠಿಣ ಶಿಕ್ಷೆಯಾಗಬೇಕು ! – ಸಂಪಾದಕರು) ಶಹಜಾದಾ ಸಲೀಂ ಕಳ್ಳನಾಗಿದ್ದಾನೆ. ‘ಆತ ಕಸವನ್ನು ಸಂಗ್ರಹಿಸುವ ನೆಪದಲ್ಲಿ ಕಳ್ಳತನಕ್ಕಾಗಿ ಮನೆಗಳನ್ನು ಪರೀಕ್ಷಿಸುತ್ತಿದ್ದ ಮತ್ತು ಅವಕಾಶ ಸಿಕ್ಕಿದ ಕೂಡಲೇ ಅಲ್ಲಿ ಕದಿಯುತ್ತಿದ್ದ’, ಎಂದು ಪೊಲೀಸರು ಹೇಳಿದ್ದಾರೆ.
Jaipur: Idols, silver ornaments stolen from Jain temple, one held https://t.co/n8WF1Nyy51 pic.twitter.com/8JNARWDdOm
— The Times Of India (@timesofindia) August 9, 2021
ಹೆಚ್ಚುವರಿ ಪೊಲೀಸ್ ಉಪಾಯುಕ್ತ ಸುಮಿತ ಗುಪ್ತಾ ಅವರು, ಆಗಸ್ಟ್ 7 ರಂದು ಸಲೀಂ ಎಂದಿನಂತೆ ದೇವಸ್ಥಾನದಲ್ಲಿ ನೀರು ಕುಡಿಯುವ ಉದ್ದೇಶಕ್ಕಾಗಿ ಪ್ರವೇಶಿಸಿದ್ದ ಅಲ್ಲಿ ಅವನು ವಿಗ್ರಹವನ್ನು ನೋಡಿದ ನಂತರ, ಅದನ್ನು ಕದಿಯಲು ಸಂಚು ರೂಪಿಸಿದ್ದನು.
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ