ನೀರು ಕುಡಿಯುವ ಉದ್ದೇಶದಿಂದ ದೇವಾಲಯಕ್ಕೆ ನುಗ್ಗಿ ವಿಗ್ರಹದ ಬಗ್ಗೆ ಮಾಹಿತಿ ಪಡೆಯಲು ಯತ್ನಿಸುತ್ತಿದ್ದನೆಂಬುದು ಬಹಿರಂಗ !
|
* ಹಿಂದೂಗಳ ದೇವಾಲಯಗಳಲ್ಲಿ ಯಾರು ಕಳ್ಳತನ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ದೇವಸ್ಥಾನವನ್ನು ಇಂತಹವರಿಂದ ರಕ್ಷಿಸಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ! – ಸಂಪಾದಕರು * ಮತಾಂಧರು ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಹಾಗೂ ಈ ರೀತಿ ಎಲ್ಲಾ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕು ! – ಸಂಪಾದಕರು |

ಜೈಪುರ (ರಾಜಸ್ಥಾನ) – ಇಲ್ಲಿನ ದಿಗಂಬರ ಜೈನ ದೇವಸ್ಥಾನ ಮತ್ತು ಶಿವ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಶಹಜಾದಾ ಸಲೀಂನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಈ ದೇವಸ್ಥಾನಗಳಿಂದ ಅಷ್ಟಧಾತುವಿನ 7 ವಿಗ್ರಹಗಳು, 3 ಕೆಜಿ ಬೆಳ್ಳಿ ಪಾತ್ರೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದನು. ಇದರಲ್ಲಿ ಆತನಿಂದ 5 ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಮೂರ್ತಿಗಳು ಮತ್ತು ವಸ್ತುಗಳನ್ನು ಗುಜರಿ ಮಾರಾಟ ಮಾಡುವ ರಾಹುಲ್ ಸಿಂಧಿಗೆ ಮಾರಾಟ ಮಾಡಿದ್ದಕ್ಕಾಗಿ ಪೊಲೀಸರು ಸಿಂಧಿಯನ್ನೂ ಬಂಧಿಸಿದ್ದಾರೆ. (ಕದ್ದ ಮೂರ್ತಿಯನ್ನು ಖರೀದಿಸಿ ಮತಾಂಧ ಕಳ್ಳರಿಗೆ ಸಹಾಯ ಮಾಡುವ ಇಂತಹ ಹಿಂದೂದ್ರೋಹಿಗಳಿಗೆ ಕಠಿಣ ಶಿಕ್ಷೆಯಾಗಬೇಕು ! – ಸಂಪಾದಕರು) ಶಹಜಾದಾ ಸಲೀಂ ಕಳ್ಳನಾಗಿದ್ದಾನೆ. ‘ಆತ ಕಸವನ್ನು ಸಂಗ್ರಹಿಸುವ ನೆಪದಲ್ಲಿ ಕಳ್ಳತನಕ್ಕಾಗಿ ಮನೆಗಳನ್ನು ಪರೀಕ್ಷಿಸುತ್ತಿದ್ದ ಮತ್ತು ಅವಕಾಶ ಸಿಕ್ಕಿದ ಕೂಡಲೇ ಅಲ್ಲಿ ಕದಿಯುತ್ತಿದ್ದ’, ಎಂದು ಪೊಲೀಸರು ಹೇಳಿದ್ದಾರೆ.
Jaipur: Idols, silver ornaments stolen from Jain temple, one held https://t.co/n8WF1Nyy51 pic.twitter.com/8JNARWDdOm
— The Times Of India (@timesofindia) August 9, 2021
ಹೆಚ್ಚುವರಿ ಪೊಲೀಸ್ ಉಪಾಯುಕ್ತ ಸುಮಿತ ಗುಪ್ತಾ ಅವರು, ಆಗಸ್ಟ್ 7 ರಂದು ಸಲೀಂ ಎಂದಿನಂತೆ ದೇವಸ್ಥಾನದಲ್ಲಿ ನೀರು ಕುಡಿಯುವ ಉದ್ದೇಶಕ್ಕಾಗಿ ಪ್ರವೇಶಿಸಿದ್ದ ಅಲ್ಲಿ ಅವನು ವಿಗ್ರಹವನ್ನು ನೋಡಿದ ನಂತರ, ಅದನ್ನು ಕದಿಯಲು ಸಂಚು ರೂಪಿಸಿದ್ದನು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !