ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮತಾಂಧನೊಂದಿಗೆ ಪರಾರಿ ಆಗಿರುವ ಸಾಧ್ಯತೆ !

ಲವ್ ಜಿಹಾದ್ ಅಂದರೆ ಮತಾಂಧರಿಂದ ಹಿಂದೂ ಕುಟುಂಬಗಳನ್ನು ನಾಶಮಾಡುವ ತಂತ್ರ. ಮತದ ರಾಜಕೀಯದಿಂದಾಗಿ ಎಲ್ಲ ಪಕ್ಷದ ಆಡಳಿತಗಾರರು ಈ ಬಗ್ಗೆ ಗಮನಹರಿಸದೇ ಇರುವುದರಿಂದ ಇಲ್ಲಿಯವರೆಗೆ ಲಕ್ಷಾಂತರ ಹಿಂದೂ ಹುಡುಗಿಯರು ಮತಾಂತರಗೊಂಡಿದ್ದಾರೆ ಮತ್ತು ಅವರ ಜೀವನವು ನಷ್ಟವಾಗಿದೆ. ಆದ್ದರಿಂದ, ಹಿಂದೂ ಧರ್ಮವನ್ನು ಉಳಿಸಲು ಹಿಂದೂ ರಾಷ್ಟ್ರ ಬಿಟ್ಟರೆ ಪರ್ಯಾಯವಿಲ್ಲ ! – ಸಂಪಾದಕ

ಕಡಬ (ದಕ್ಷಿಣ ಕನ್ನಡ) – ಇಲ್ಲಿಯ ೧೭ ವರ್ಷದ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಮನೆಯಿಂದ ಹಟಾತ್ತಾಗಿ ನಾಪತ್ತೆಯಾಗಿದ್ದಾಳೆ. ಅದೇ ಸಮಯದಲ್ಲಿ, ಹಳ್ಳಿಯ ಒಬ್ಬ ಮತಾಂಧ ಯುವಕ ಕೂಡ ನಾಪತ್ತೆಯಾಗಿದ್ದಾನೆ ಎಂಬ ವರದಿ ಬಂದಿದೆ. ಆದ್ದರಿಂದ, ಇಬ್ಬರೂ ಒಟ್ಟಿಗೆ ಓಡಿಹೋಗಿರಬಹುದು ಎಂದು ಊಹಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ವಿದ್ಯಾರ್ಥಿನಿ ಬೆಳಗ್ಗೆ ಮಹಾವಿದ್ಯಾಲಯಕ್ಕೆ ಹೋಗಲು ಮನೆಯಿಂದ ಹೊರಟವಳು ನಂತರ ಸಂಜೆಯವರೆಗೂ ಮನೆಗೆ ಬಾರದೇ ಇದ್ದಾಗ ಸಂಬಂಧಿಕರು ಹುಡುಕಲಾರಂಭಿಸಿದರು. ಆಕೆ ಎಲ್ಲಿಯೂ ಸಿಗದ ಕಾರಣ, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದೇ ಸಮಯದಲ್ಲಿ, ೨೪ ವರ್ಷದ ಹನೀಫ್ ಕೂಡ ಹಳ್ಳಿಯಿಂದ ಕಾಣೆಯಾಗಿದ್ದಾನೆ ಎಂದು ಗಮನಕ್ಕೆ ಬಂದಿದೆ. ಆದ್ದರಿಂದ, ‘ಇದು ಲವ್ ಜಿಹಾದ್ ಪ್ರಕರಣವಾಗಿರಬೇಕು’ ಎಂದು ಚರ್ಚಿಸಲಾಗುತ್ತಿದೆ.