ಪೊಲೀಸರಿಂದ ರಾತ್ರಿ ಇಡೀ ಶೋಧಕಾರ್ಯ!
ಮುಂಬೈ ಪೊಲೀಸರ ಸಮಯವನ್ನು ವ್ಯರ್ಥ ಮಾಡುವವರ ಮೇಲೆ ಕಠೋರ ಕಾರ್ಯಾಚರಣೆಯಾಗಬೇಕು ! – ಸಂಪಾದಕರು

ಮುಂಬೈ – ಅಗಸ್ಟ್ ೬ರ ತಡರಾತ್ರಿ ರೈಲ್ವೇ ಪೊಲೀಸರಿಗೆ ಅಜ್ಞಾತ ಕರೆಮಾಡಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ, ದಾದರ್, ಭಾಯಖಳಾ ಹಾಗೂ ನಟ ಅಮಿತಾಬ ಬಚ್ಚನ್ ರವರ ಮನೆಯ ಹೊರಗೆ ಬಾಂಬ್ ಇಡಲಾಗಿದೆ ಎಂದು ಸುಳ್ಳು ಹೇಳಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕರ ಹೆಸರು ರಾಜು ಅಂಗಾರೆ ಮತ್ತು ರಮೇಶ ಶಿರಸಾಟ ಎಂದಾಗಿದೆ. ಇವರ ದೂರವಾಣ ಕರೆಯ ಅನ್ವಯ ಪೊಲೀಸರು ರಾತ್ರಿಯಿಡೀ ಬಾಂಬ್ ಶೋಧಕ ದಳದ ಸಹಾಯದಿಂದ ಶೋಧಕಾರ್ಯವನ್ನು ನಡೆಸಿದರು. ಆದರೆ ಇದರಲ್ಲಿ ಪೊಲೀಸರಿಗೆ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ.
#Mumbai: #Hoax bomb threat causes scare at #AmitabhBachchan‘s bungalow, 3 railway stations, two held https://t.co/TIUHv6PweQ
— Zee News English (@ZeeNewsEnglish) August 7, 2021
ಇಬ್ಬರು ಯುವಕರನ್ನು ಪೊಲೀಸರು ಠಾಣೆ ನಗರದಿಂದ ಬಂಧಿಸಿದ್ದಾರೆ. ಯುವಕರು ಮದ್ಯದ ನಶೆಯಲ್ಲಿ ಪೊಲೀಸರಿಗೆ ಕರೆ ಮಾಡಿರುವುದು ಕಂಡುಬಂದಿದೆ. ಇವರು ಜಾಲ್ನಾದ ನಿವಾಸಿಯಾಗಿದ್ದಾರೆ. ಕರೆಯ ಮೂಲಕ ಸುಳ್ಳು ಮಾಹಿತಿಯನ್ನು ನೀಡಿ ಅವರು ದೂರವಾಣಿಯನ್ನು ಬಂದ್ ಮಾಡಿ ಇಟ್ಟಿದ್ದರು. ಯುವಕರು ಪೊಲೀಸರು ಅನ್ವೇಷಣೆ ಮಾಡಿದಾಗ ತಮಾಷೆಗೆಂದು ದೂರವಾಣಿ ಮಾಡಿದ್ದೇವೆಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಿಂದ ಮುಂದಿನ ಅನ್ವೇಷಣೆಯು ನಡೆಯುತ್ತಿದೆ.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case