ನವದೆಹಲಿ – ಈ ವರ್ಷ ವಿಶ್ವ ಹಿಂದೂ ಪರಿಷತ್ತು ಶ್ರೀಕೃಷ್ಣಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮದ ಯೋಜನೆ ಮಾಡಲಿದೆ. ಈ ಬಗ್ಗೆ ಯೋಜನೆಯನ್ನು ಮಾಡಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು, ಶ್ರೀ ಕೃಷ್ಣಜನ್ಮಾಷ್ಟಮಿಯು ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನವಾಗಿದೆ. ಆಗಸ್ಟ್ ೩೦, ರಂದು ಶ್ರೀಕೃಷ್ಣಜನ್ಮಾಷ್ಟಮಿ ಇದೆ. ಅದಕ್ಕಿಂತ ಮೊದಲೇ ಆಗಸ್ಟ್ ೨೨ ರಿಂದ ಇಡೀ ದೇಶದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅದಕ್ಕಾಗಿ ಯೋಜನೆಯ ರೂಪುರೇಷೆ ರೂಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ದೆಹಲಿ > ಈ ಸಲದ ಶ್ರೀ ಕೃಷ್ಣಜನ್ಮಾಷ್ಟಮಿಯ ನಿಮಿತ್ತ್ತ ವಿಶ್ವ ಹಿಂದೂ ಪರಿಷತ್ತಿನಿಂದ ದೇಶಾದ್ಯಂತ ಕಾರ್ಯಕ್ರಮದ ಆಯೋಜನೆ
ಈ ಸಲದ ಶ್ರೀ ಕೃಷ್ಣಜನ್ಮಾಷ್ಟಮಿಯ ನಿಮಿತ್ತ್ತ ವಿಶ್ವ ಹಿಂದೂ ಪರಿಷತ್ತಿನಿಂದ ದೇಶಾದ್ಯಂತ ಕಾರ್ಯಕ್ರಮದ ಆಯೋಜನೆ
ಸಂಬಂಧಿತ ಲೇಖನಗಳು
- ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ಹನುಮಂತನಂತಹ ಭಕ್ತಿ ಹಾಗೂ ವೀರತೆಯ ಆವಶ್ಯಕತೆಯಿದೆ ! – ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು
- ‘ಗೋಮಾಂತಕಿಯರ ಮೇಲೆ ಭಾರತ ಸಂವಿಧಾನವನ್ನು ಬಲವಂತವಾಗಿ ಹೇರಿತು!'(ಅಂತೆ) – ಕಾಂಗ್ರೆಸ್ ನ ದಕ್ಷಿಣ ಗೋವಾ ಅಭ್ಯರ್ಥಿ ವಿರಿಯಾಟೊ ಫೆರ್ನಾಂಡಿಸ್
- ವೇಶ್ಯೆಯರು,ತೃತೀಯ ಲಿಂಗಿಗಳು ಸ್ವಯಂ ಘೋಷಣೆಯೊಂದಿಗೆ ಮತದಾರರಾಗಬಹುದು !
- Another Murder In The State : ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಹತ್ಯೆ !
- Himalayan Glacier Meltdown: ಹಿಮಾಲಯದ ಹಿಮನದಿ ಸರೋವರಗಳಲ್ಲಿ ಶೇಕಡಾ 27ರಷ್ಟು ವಿಸ್ತಾರ ! – ಇಸ್ರೊ
- Targeted Killings in J&K: ರಜೌರಿಯಲ್ಲಿ (ಜಮ್ಮು ಕಾಶ್ಮೀರ) ಭಯೋತ್ಪಾದಕರಿಂದ ಸರ್ಕಾರಿ ನೌಕರನ ಹತ್ಯೆ