
ಲಂಡನ್ (ಬ್ರಿಟನ್)- ಬ್ರಿಟನ್ ನಲ್ಲಿ ವಾಸವಿರುವ ಹಿಂದೂ ಮತ್ತು ಸಿಕ್ಖ್ ಸಮಾಜದಲ್ಲಿ ನಿಧನರಾದ ಜನರ ಅಸ್ಥಿಯನ್ನು ಅಲ್ಲಿಯೇ ನದಿಯಲ್ಲಿ ವಿಸರ್ಜಿಸಲು ಸರಕಾರವು ಅನುಮತಿ ಕೊಟ್ಟಿದೆ. ಈವರೆಗೂ ಅಲ್ಲಿಯ ನದಿಗಳಲ್ಲಿ ಅಸ್ಥಿ ವಿಸರ್ಜಿಸಲು ಹಿಂದೂ ಮತ್ತು ಸಿಕ್ಖ್ ಸಮಾಜದವರಿಗೆ ಅನುಮತಿ ಇರಲಿಲ್ಲ. ಹಿಂದೆ ಅಸ್ಥಿ ವಿಸರ್ಜನೆಗಾಗಿ ಹಿಂದೂ ಮತ್ತು ಸಿಕ್ಖ್ರು ಭಾರತಕ್ಕೆ ಬರಬೇಕಾಗಿತ್ತು. ಅನೇಕ ವರ್ಷ ಸಂಘರ್ಷ ಮಾಡಿದಮೇಲೆ ಈ ಅನುಮತಿಯು ಸಿಕ್ಕಿದೆ. ಈಗ ಲಂಡನಿನ ಟಫ ನದಿಯಲ್ಲಿ ಈ ಎರಡು ಸಮಾಜದ ಜನರಿಗೆ ಅವರ ಕುಟುಂಬದವರು ಅಸ್ಥಿ ವಿಸರ್ಜನೆ ಮಾಡ ಬಹುದಾಗಿದೆ.
🔴 ‘This is an important aspect of the last rites for the departed souls’https://t.co/uB81Ryfarm
— BBC Wales News (@BBCWalesNews) July 31, 2021
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’