ನೀರಿಗೋಸ್ಕರ ಮೂರನೇಯ ಮಹಾಯುದ್ಧ ನಡೆಯಲಿದೆ’, ಎಂದು ಹೇಳಲಾಗುತ್ತದೆ. ಆ ದೃಷ್ಟಿಯಿಂದ ಈ ಘಟನೆಯು ಬಹಳ ಮಹತ್ವದ್ದಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ತೆಹರಾನ್ (ಇರಾನ್) – ಇರಾನಿನ ಅಲೀಗೂರದರ್ಜ ಎಂಬ ಸ್ಥಳದಲ್ಲಿ ನೀರಿನ ಕೊರತೆಯಿಂದ ನಾಗರಿಕರು ರಸ್ತೆಗಿಳಿದು ಆಂದೋಲನ ನಡೆಸಿದ್ದರಿಂದ ಅವರ ಮೇಲೆ ಸುರಕ್ಷಾದಳದವರು ಕಾರ್ಯಾಚರಣೆ ನಡೆಸಿದರು. ಆಗ ೩ ಜನರು ಮೃತಪಟ್ಟರು. ಈ ಸಂಖ್ಯೆಯು ಇನ್ನು ಹೆಚ್ಚು ಇರಬಹುದು ಎಂಬ ಸುದ್ದಿಯನ್ನು ಕೆಲವು ವಾರ್ತಾಸಂಸ್ಥೆಗಳು ಹೇಳಿದೆ. ಇರಾನ್ ಸರಕಾರವು ಈ ವಿಷಯದಲ್ಲಿ ವಿಸ್ತಾರವಾದ ಮಾಹಿತಿಯನ್ನು ನೀಡಿಲ್ಲ.
ಅಧಿಕಾರಿಗಳೊಬ್ಬರು, ಈ ಸಾವಿಗೆ ಸರುಕ್ಷಾದಳದವರು ಹೊಣೆಯಲ್ಲ ಹಾಗೂ ಶಾಂತಿಯುತವಾಗಿ ನಡೆಯುತ್ತಿದ್ದ ಆಂದೋಲನದಲ್ಲಿ ಒಬ್ಬನು ಗುಂಡುಹಾರಾಟ ನಡೆಸಿದನು. ಅದರಲ್ಲಿ ಮೂವರು ಮೃತಪಟ್ಟರು ಎಂದು ಹೇಳಿದ್ದಾರೆ.
Three people including a police officer were reportedly killed as protests erupted in Iran’s southwestern province of Khuzestan over water shortageshttps://t.co/5nMo0rppHm
— WION (@WIONews) July 21, 2021
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
ಶೀಘ್ರದಲ್ಲೇ ಶಾಂತಿ ಒಪ್ಪಂದ: ಇರಾನ್ ಯುದ್ಧ ಅಂತ್ಯ! – ಟ್ರಂಪ್ ಹೇಳಿಕೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಬ್ರಿಟನ್ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪಾಕಿಸ್ತಾನಿ ಪ್ರಜೆ ಶೇರಾಜ್ ಮಲಿಕ್ಗೆ 10 ವರ್ಷಗಳ ಜೈಲು ಶಿಕ್ಷೆ!
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !
‘ಬಾಂಗ್ಲಾದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ!’ – ‘ಜಮಾತ್-ಎ-ಇಸ್ಲಾಮಿ’ : Jamaat-e-Islami