ಇದರಿಂದ ವಾಟ್ಸ್ ಆಪ್ನ ಉದ್ಧಟತನ ಕಂಡು ಬರುತ್ತದೆ ! ‘ವಾಟ್ಸ್ ಆಪ್ನ ಗೌಪ್ಯತೆಯ ಧೋರಣೆಯ ಮೇಲೆ ಸರಕಾರವು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದು ಅದನ್ನು ನಾವು ಪರೇಚ್ಛೆಯಿಂದ ತಾತ್ಕಾಲಿಕವಾಗಿ ಒಪ್ಪಿಕೊಳ್ಳುತ್ತೇವೆ’, ಎಂದು ಸಂಸ್ಥೆಗೆ ಈ ಮೂಲಕ ತಿಳಿಸಲಿಕ್ಕೆ ಇದೆಯೇ ? ಸರಕಾರದ ಪಾಲನೆಯನ್ನು ಮಾಡದ ಹಾಗೂ ಭಾರತದ ಕಾನೂನನ್ನು ಒಪ್ಪಿಕೊಳ್ಳದ ಇಂತಹ ವಿದೇಶಿ ಸಂಸ್ಥೆಯನ್ನು ಸರಕಾರವು ಅದರದ್ದೇ ದೇಶಕ್ಕೆ ಅಟ್ಟಬೇಕು !

ನವದೆಹಲಿ – ವಾಟ್ಸ್ ಆಪ್ನ ಗೌಪ್ಯತೆಯ ಧೋರಣೆಯ ಬಗ್ಗೆ(`ಪ್ರೈವಸಿ ಪಾಲಿಸಿ’ಯ) ಸಧ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ, ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ವಾಟ್ಸ್ ಆಪ್ ಮಾಹಿತಿ ನೀಡಿದೆ. ಗೌಪ್ಯತೆಯ ಧೋರಣೆಯಿಂದ ವಾಟ್ಸ್ ಆಪ್ ಸಂಸ್ಥೆಯ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದರ ಬಗ್ಗೆ ಆಲಿಕೆಯ ಸಮಯದಲ್ಲಿ ವಾಟ್ಸ್ ಆಪ್ ಈ ಮಾಹಿತಿಯನ್ನು ನೀಡಿದೆ.
#WhatsApp tells #Delhi HC new privacy policy on hold till data protection law comes into force@AneeshaMathur https://t.co/dfY9nXkfZZ
— IndiaToday (@IndiaToday) July 9, 2021
ವಾಟ್ಸ್ ಆಪ್ನ ಅಧಿಕಾರಿಯು, ಎಲ್ಲಿಯವರೆಗೆ ಭಾರತಿಯ ಸಂಸತ್ತಿನಲ್ಲಿ ‘ಮಾಹಿತಿ ಸಂರಕ್ಷಣಾ ಕಾನೂನು’ ಜಾರಿಯಾಗುವುದಿಲ್ಲವೋ, ಅಲ್ಲಿಯವರೆಗೆ ನಾವು ವಾಟ್ಸ್ ಆಪ್ನ ಬಳಕೆದಾರರಿಗೆ ನಮ್ಮದಷ್ಟೇ ಅಲ್ಲ ಗೌಪ್ಯತೆಯ ಧೋರಣೆಯನ್ನು ಒಪ್ಪಿಕೊಳ್ಳಲು ಒತ್ತಾಯಿಸುವುದಿಲ್ಲ. ಇದರೊಂದಿಗೆ ನಮ್ಮ ಈ ಹೊಸ ಧೋರಣೆ ಸ್ವೀಕರಿಸದಿರುವ ಬಳಕೆದಾರರ ಮೇಲೆಯೂ ನಾವು ಯಾವುದೇ ರೀತಿಯ ನಿಷೇಧವನ್ನು ಹೇರುವುದಿಲ್ಲ, ಹಾಗೂ ಅವರ ಮೇಲೆ ನಿರ್ಬಂಧ ಹೇರುವುದಿಲ್ಲ ಎಂದು ಹೇಳಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !