ಉತ್ತರಕನ್ನಡ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇತ್ತೀಚೆಗೆ ಆನ್ಲೈನ್ನಲ್ಲಿ ಶೌರ್ಯ ಜಾಗೃತಿ ವ್ಯಾಖ್ಯಾನದ ಆಯೋಜನೆ ಮಾಡಲಾಗಿತ್ತು. ಮುಂಬರುವ ಅಪತ್ಕಾಲದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಇದರ ಕುರಿತು ವ್ಯಾಖ್ಯಾನದ ಅಯೋಜನೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ. ಶರತಕುಮಾರ ಇವರು ಸಮಾಜದಲ್ಲಿ ಇಂದು ನೈಸರ್ಗಿಕ ಆಪತ್ತುಗಳಾದ ಕೊರೊನಾ ಮಹಾಮಾರಿ, ಚಂಡಮಾರುತ, ಸುನಾಮಿ, ಭೂಕಂಪ, ನೆರೆ, ಅತಿವೃಷ್ಟಿಯಿಂದ ಸಮಾಜದ ಮೇಲೆ ತೀವ್ರವಾದ ಪರಿಣಾಮಗಳಾಗಿದೆ. ಇಂತಹ ಭೀಕರ ಸ್ಥಿತಿಯಲ್ಲಿ ಮನಸ್ಸಿನ ಸ್ಥಿತಿಯನ್ನು ಸ್ಥಿರ ಇಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಬೇಕಿದೆ’ ಎಂದು ಮಾರ್ಗದರ್ಶನದಲ್ಲಿ ಹೇಳಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶೌರ್ಯಜಾಗೃತಿ ವ್ಯಾಖ್ಯಾನ ಸಂಪನ್ನ !
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶೌರ್ಯಜಾಗೃತಿ ವ್ಯಾಖ್ಯಾನ ಸಂಪನ್ನ !
ಸಂಬಂಧಿತ ಲೇಖನಗಳು
ರಾಷ್ಟ್ರ ಸೇವೆಯನ್ನು ಯೋಗಿಯಾಗಿ ಮಾಡಬೇಕು, ಭೋಗಿಯಾಗಿ ಅಲ್ಲ ! – ಪ. ಪೂ. ಪ್ರೇಮಾನಂದ ಮಹಾರಾಜ
ಉಚಿತ ನೀಡುವ ಯೋಜನೆಗಳಿಗೆ ಷರತ್ತು ಇರಬೇಕು ! – ನಾರಾಯಣ ಮೂರ್ತಿ
ಮಾರ್ಚ್ ೨೦೨೪ ವರೆಗೆ ದೇಶಾದ್ಯಂತ ೧೫ ಸಾವಿರ ಹೊಸ ‘ಜನಔಷಧಿ ಕೇಂದ್ರ’ ನಿರ್ಮಾಣ ! ಪ್ರಧಾನ ಮಂತ್ರಿ
ಭಾರತದ ಹೊರಗೆ ಇದ್ದು ದೇಶವಿರೋಧಿ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ಕಲಂನ ಅಂಗಿಕಾರ !
ಭಾರತೀಯ ಸಸ್ಯಾಹಾರಿ ಆಹಾರವನ್ನು ಹೊಗಳಿದ ಅಂತರರಾಷ್ಟ್ರೀಯ ಖ್ಯಾತಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ !
ಮುಸಲ್ಮಾನ ಮತ್ತು ಮುಸಲ್ಮಾನೇತರ ಇವರಿಗಾಗಿ ಬೇರೆ ಬೇರೆ ರಜೆಗಳ ಪಟ್ಟಿ ! – ಶಿಕ್ಷಣ ವಿಭಾಗದ ಸ್ಪಷ್ಟೀಕರಣ