
ಭೂಪಾಳ (ಮಧ್ಯಪ್ರದೇಶ) – ಮಹಾರಾಷ್ಟ್ರ ಉಗ್ರನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ ಕರಕರೆಯವರು ದೇಶಭಕ್ತರೆಂದು ಕೆಲವರು ತಿಳಿದುಕೊಂಡಿದ್ದಾರೆ; ಆದರೆ ನಿಜವಾದ ದೇಶಭಕ್ತ ಜನರು ಅವರನ್ನು ‘ದೇಶಭಕ್ತ’ ಎಂದು ಒಪ್ಪಿಕೊಳ್ಳುವುದಿಲ್ಲ. ದೇಶಕ್ಕಾಗಿ ನಾನು ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನನ್ನಂತಹ ಸ್ವಯಂಸೇವಕಿಗೆ ಕರಕರೆಯು ತೊಂದರೆ ನೀಡಿದ್ದರು, ಎಂದು ಬಿಜೆಪಿಯ ಶಾಸಕಿ ಸಾಧ್ವಿ ಪ್ರಜ್ಞಾಸಿಂಗ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯ ಒಂದು ವಿಡಿಯೋ ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಪ್ರಸಾರವಾಗಿದೆ.
Bhopal MP Pragya Singh Thakur targets 26/11 martyr Hemant Karkare again, says he’s not a patriot https://t.co/Cnzl8XGwdH
— TOI Cities (@TOICitiesNews) June 26, 2021
೧. ಇದರಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಆವರು, ದೇಶದಲ್ಲಿ ೧೯೭೫ ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಅದೇರೀತಿಯ ಮತ್ತೊಂದು ತುರ್ತು ಪರಿಸ್ಥಿತಿ ೨೦೦೮ ರಲ್ಲಿ ಹೇರಲಾಯಿತು. ನನ್ನನ್ನು ಮಾಲೆಗಾವ ಪ್ರಕರಣದಲ್ಲಿ ಸಿಲುಕಿಸಲಾಯಿತು.
೨. ನನಗೆ ಶಿಕ್ಷಣ ನೀಡಿದ ಆಚಾರ್ಯರ ಕೈ ಬೆರಳುಗಳನ್ನು ಹೇಮಂತ ಕರಕರೆಯವರು ಮುರಿದಿದ್ದರು, ಎಂದೂ ಸಹ ಸಾಧ್ವಿ ಪ್ರಜ್ಞಾಸಿಂಗ ಠಾಕೂರ್ ಆರೋಪಿಸಿದ್ದಾರೆ.
೩. ‘ನನ್ನ ಶಾಪದಿಂದಲೇ ಹೇಮಂತ ಕರಕರೆಯವರು ಸಾವನ್ನಪ್ಪಿದರು’, ಎಂದು ಕೆಲವು ವರ್ಷಗಳ ಹಿಂದೆ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆಯನ್ನು ನೀಡಿದ್ದರು.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!