ಮಕ್ಕಳಿಗೆ ಬಾಲ್ಯದಿಂದಲೂ ಸಾಧನೆಯನ್ನು ಕಲಿಸದೇ ಇದ್ದುದರಿಂದ, ಅವರು ಇಂತಹ ಅಶಾಶ್ವತ ವಿಷಯಗಳಲ್ಲಿ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ತ್ಯಜಿಸುತ್ತಿದ್ದಾರೆ. ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಧರ್ಮಶಿಕ್ಷಣ ಮೂಲಕ ಮಾನವ ಜನ್ಮದ ಉದ್ದೇಶವನ್ನು ಕಲಿಸಿ ಅವರಿಂದ ಶಾಶ್ವತ ಆನಂದವನ್ನು ನೀಡುವ ಸಾಧನೆಯನ್ನು ಮಾಡಿಸಿಕೊಳ್ಳಲಾಗುವುದು !

ವಿಶಾಖಪಟ್ಟಣಂ (ಆಂಧ್ರಪ್ರದೇಶ) -ಷಣ್ಮುಖ ವಾಮಸಿ ಎಂಬ ೧೬ ವರ್ಷದ ಬಾಲಕನು ತನಗೆ ನಾಯಿಯನ್ನು ತೆಗೆದುಕೊಳ್ಳಲು ಪೋಷಕರು ನಿರಾಕರಿಸಿದ್ದರಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಷಣ್ಮುಖನು ನಾಯಿಗಾಗಿ ತನ್ನ ಪೋಷಕರಿಂದ ೩೦ ಸಾವಿರ ರೂಪಾಯಿಗಾಗಿ ಬೇಡಿಕೆಯನ್ನು ಮಾಡಿದ್ದನು. ಒಂದು ಆನ್ಲೈನ್ ಮಾರಾಟ ವೆಬ್ಸೈಟ್ನಲ್ಲಿ ನಾಯಿಯನ್ನು ನೋಡಿದ್ದನು. ‘ಸದ್ಯ ಬೇಡ. ನಾವು ಮುಂದೆ ಯಾವಾಗಲಾದರು ತೆಗೆದುಕೊಳ್ಳೋಣ’, ಎಂದು ಅವನ ತಾಯಿಯು ಅವನಿಗೆ ಹೇಳಿದ್ದಳು; ಆದರೆ ಹತಾಶೆಯಿಂದ ಆತ ಆತ್ಮಹತ್ಯೆ ಮಾಡಿಕೊಂಡನು.
Denied a puppy, Visakhapatnam teen ends life https://t.co/eGU4T2mLuX
— The Times Of India (@timesofindia) June 16, 2021
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ