ಮತಾಂಧರಿಂದ ಸರಸ್ವತಿದೇವಿಯ ವಿಗ್ರಹ ಧ್ವಂಸ !
ಇಂತಹ ಘಟನೆಗಳನ್ನು ತಡೆಯಲು ಭಾರತ ಸರಕಾರ ಪ್ರಯತ್ನಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಬೊಗುಲಾ ಜಿಲ್ಲೆಯ ಧುನೋತ ಉಪಜಿಲ್ಲೆಯ ದೇವಾಲಯವೊಂದರಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಮತಾಂಧರು ಧ್ವಂಸಗೊಳಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶ ಭೇಟಿಯ ನಂತರ ಮಾಗೂರ ಜಿಲ್ಲೆಯ ಮಹಮ್ಮದಪುರ ಉಪಜಿಲ್ಲೆಯ ೪೦೦ ವರ್ಷಗಳಷ್ಟು ಹಿಂದಿನ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು.
ಬ್ರಾಹ್ಮಣಬರಿಯಾದಲ್ಲಿರುವ ಕಾಳಿಮಾತೆ ಮತ್ತು ಶ್ರೀಕೃಷ್ಣ ದೇವಾಲಯಗಳನ್ನೂ ಧ್ವಂಸಗೊಳಿಸಿದ್ದರು.
ದೇವಾಲಯದ ಆಡಳಿತಾಧಿಕಾರಿ ಸುಮೋತಿರಾಣಿ ಸೆಬಾಯಾತ ಇವರು, ನಾನು ರಾತ್ರಿ ಪೂಜೆ ಮಾಡಿದ ನಂತರ ಮನೆಗೆ ಹೋಗಿ ಬೆಳಿಗ್ಗೆ ೪ ಗಂಟೆಗೆ ದೇವಸ್ಥಾನಕ್ಕೆ ಬಂದೆ, ಆಗ ದೇವಾಲಯದ ಬಾಗಿಲು ತೆರೆದಿತ್ತು ಅಲ್ಲದೆ, ಇಲ್ಲಿ ಬಟ್ಟೆಗಳನ್ನು ಸುಡಲಾಗಿತ್ತು. ನಾನು ದೇವಸ್ಥಾನಕ್ಕೆ ಹೋದಾಗ ಸರಸ್ವತಿ ದೇವಿಯ ವಿಗ್ರಹವನ್ನು ಧ್ವಂಸ ಮಾಡಲಾಗಿತ್ತು ಎಂದು ಹೇಳಿದರು.

ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !