ಬಂಗಾಲದ ಭಾಜಪ ನಾಯಕನ ಕೊಲೆ ಪ್ರಕರಣದಲ್ಲಿ ಇಬ್ಬರು ಮತಾಂಧರ ಬಂಧನ

  • ಮತಾಂಧರು ಭಾಜಪದ ಹಿಂದೂ ನಾಯಕರನ್ನು ಹತ್ಯೆ ಮಾಡುತ್ತಿದ್ದಾರೆ, ಹಿಂದೂಗಳನ್ನು ಅಸಹಿಷ್ಣುಗಳು ಎಂದು ಕರೆಯುವವರು ಈಗೇಕೆ ಮಾತನಾಡುತ್ತಿಲ್ಲ ? 
  • ಮತಾಂಧರು ಯಾವಾಗಲೂ ಹಿಂದೂಗಳನ್ನು, ಅವರ ನಾಯಕರನ್ನು ಮತ್ತು ಸಂಘಟನೆಗಳನ್ನು ಗುರಿ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಡಿ !

ಕೋಲಕಾತಾ (ಬಂಗಾಲ) – ರಾಜ್ಯದ ೨೪ ಪರಗಣಾದಲ್ಲಿಯ ಟಿಟಗಡ್ ಪೊಲೀಸ್ ಠಾಣೆಯ ಎದುರು ಭಾಜಪದ ನಾಯಕ ಮನೀಶ್ ಶುಕ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಖುರ್ರ್ರಮ್ ಮತ್ತು ಗುಲಾಬ್ ಶೇಖ್ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಖುರ್ರಾಮ್‌ಗೆ ಶುಕ್ಲಾ ಬಗ್ಗೆ ವೈಯಕ್ತಿಕ ದ್ವೇಷವಿತ್ತು; ಆದರೆ ಪೊಲೀಸರು ಈ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.