‘ನಾವು ದಿನವಿಡಿ ಮಾಡುತ್ತಿರುವ ವಿವಿಧ ಕೃತಿ, ನಮ್ಮ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರ ಹಾಗೂ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳಿಂದ ನಮ್ಮ ಸುತ್ತಲೂ ತೊಂದರೆದಾಯಕ ಶಕ್ತಿಗಳ ಆವರಣ ನಿರ್ಮಾಣವಾಗುತ್ತಿರುತ್ತದೆ. ಇದರಿಂದಾಗಿ ಸಾಧಕರು ನಾಮಜಪ (ಉಪಾಯಕ್ಕೆ) ಕುಳಿತಾಗ ಅವರಲ್ಲಿ ತುಂಬಾ ತೊಂದರೆದಾಯಕ ಶಕ್ತಿಗಳ ಆವರಣ ಬಂದಿರುತ್ತದೆ. ಈ ಆವರಣದೊಂದಿಗೆ ಸಾಧಕರು ನಾಮಜಪ ಹಾಗೂ ಪ್ರಾರ್ಥನೆಯನ್ನು ಮಾಡುತ್ತಾರೆ. ಇದರಿಂದ ಸಾಧಕರು ಮಾಡುತ್ತಿರುವ ನಾಮಜಪದ ಅರ್ಧ ಶಕ್ತಿ ಆವರಣ ನಷ್ಟವಾಗಲು ಖರ್ಚಾಗುತ್ತದೆ. ನಂತರ ಸಾಧಕರಿಗೆ ಆ ನಾಮಜಪದ ಲಾಭವು ಕ್ರಮೇಣವಾಗಿ ಸಿಗಲು ಆರಂಭವಾಗುತ್ತದೆ, ಉದಾ. ಅರ್ಧ ಗಂಟೆ ಮಾಡಿದ ನಾಮಜಪದಲ್ಲಿ ೧೫ ನಿಮಿಷಗಳ ನಾಮಜಪವು ಆವರಣ ನಷ್ಟವಾಗಲು ಖರ್ಚಾಗುತ್ತದೆ. ಇದರಿಂದ ಉಪಾಯದ ಫಲನಿಷ್ಪತ್ತಿ ಕಡಿಮೆಯಾಗುತ್ತದೆ; ಆದ್ದರಿಂದ ಸಾಧಕರು ಸೇವೆ ಹಾಗೂ ನಾಮಜಪ ಮಾಡುವಾಗ ಒಂದು ಗಂಟೆಗೊಮ್ಮೆ ೫ ನಿಮಿಷಗಳ ಕಾಲ ಅವರಿಗೆ ಹೇಳಿದ ಪದ್ದತಿಯಂತೆ, ಅಂದರೆ ಊದುಬತ್ತಿ, ನವಿಲು ಗರಿ ಇತ್ಯಾದಿಗಳಿಂದ ಆವರಣ ತೆಗೆಯಬೇಕು ಹಾಗೂ ಸೇವೆ ಅಥವಾ ನಾಮಜಪವನ್ನು ಆರಂಭಿಸಬೇಕು. – (ಪರಾತ್ಪರ ಗುರು) ಡಾ. ಆಠವಲೆ
ಸನಾತನ ಪ್ರಭಾತ > Post Type > ಸಾಧಕರಿಗೆ ಸೂಚನೆ > ಸಾಧಕರೇ, ಸೇವೆ ಹಾಗೂ ನಾಮಜಪ ಮಾಡುವಾಗ ಪ್ರತಿ ಗಂಟೆಗೊಮ್ಮೆ ೫ ನಿಮಿಷಗಳ ಕಾಲ ಆವರಣವನ್ನು ತೆಗೆಯಿರಿ !
ಸಾಧಕರೇ, ಸೇವೆ ಹಾಗೂ ನಾಮಜಪ ಮಾಡುವಾಗ ಪ್ರತಿ ಗಂಟೆಗೊಮ್ಮೆ ೫ ನಿಮಿಷಗಳ ಕಾಲ ಆವರಣವನ್ನು ತೆಗೆಯಿರಿ !
ಸಂಬಂಧಿತ ಲೇಖನಗಳು
- ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !
- ಆನ್ಲೈನ್ ನೌಕರಿ ನೀಡುವ ಕಾರಣ ಹೇಳಿ ನಡೆಯುವ ಆರ್ಥಿಕ ವಂಚನೆಯಿಂದ ಎಚ್ಚರದಿಂದಿರಿ !
- ಸಾಧಕರೇ, ಮನೆಯಲ್ಲಿದ್ದು ಸಾಧನೆ ಮಾಡುವ ತಂದೆ-ತಾಯಿ ಅಥವಾ ಸಂಬಂಧಿಕರ ಆಧ್ಯಾತ್ಮಿಕ ಉನ್ನತಿ ಆಗುವುದು ಗಮನಕ್ಕೆ ಬಂದರೆ, ಅದರ ಬಗ್ಗೆ ಲೇಖನ ಸನಾತನ ಪ್ರಭಾತದಲ್ಲಿ ಪ್ರಸಿದ್ಧಿಗೊಳಿಸಲು ಕಳುಹಿಸಿ !
- ಅಧಿಕೋಶ (ಬ್ಯಾಂಕ್) ದಲ್ಲಿ ಠೇವಣಿ ಅಥವಾ ಪೋಸ್ಟ್ ಆಫೀಸ್(ಅಂಚೆ ಕಚೇರಿ) ಖಾತೆಯಿಂದ ಗಳಿಸಿದ ಬಡ್ಡಿಯಿಂದ ‘ಟಿ.ಡಿ.ಎಸ್.’ ಕಡಿತಗೊಳಿಸುವುದರಿಂದ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ 15 G ಅಥವಾ 15 H ಅರ್ಜಿಯನ್ನು ಬ್ಯಾಂಕ್ಗೆ ಸಲ್ಲಿಸಿ !
- ಸಾಧಕರೇ, ಇತರ ಸಾಧಕರು ಮತ್ತು ಸಂತರ ಕುರಿತಾದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ತತ್ಪರತೆಯಿಂದ ಬರೆದು ಕಳುಹಿಸಿ !
- ಮಹಾಶಿವರಾತ್ರಿಯ ನಿಮಿತ್ತ ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ವಿತರಿಸಿ !