ಮುಸಲ್ಮಾನ ಬಹುಸಂಖ್ಯಾತ ದೇಶಗಳಲ್ಲಿನ ಹಿಂದೂಗಳ ಹಾಗೂ ಅವರ ದೇವಸ್ಥಾನಗಳ ದುಃಸ್ಥಿತಿಯನ್ನು ಅರಿತುಕೊಳ್ಳಿ !
ಇದರ ಬಗ್ಗೆ ಭಾರತದಲ್ಲಿನ ಕಮ್ಯುನಿಸ್ಟರು, ಪ್ರಗತಿ(ಅಧೋಗತಿ)ಪರರು, ಜಾತ್ಯತೀತವಾದಿಗಳು ಎಂದಿಗೂ ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿ ತೆಗೆದುಕೊಳ್ಳಿ !
ಚಿತಗಾಂವ (ಬಾಂಗ್ಲಾದೇಶ) – ಚಿತಗಾಂವ ಜಿಲ್ಲೆಯ ಸಟಕನಿಯಾದ ದಕ್ಷಿಣ ಧರ್ಮಾಪುರಿಯ ಮಘದೇಶ್ವರೀ ದೇವಸ್ಥಾನದಲ್ಲಿ ಮತಾಂಧರು ಆಗಸ್ಟ್ ೧ ರಂದು ಗೋಮಾಂಸವನ್ನು ಎಸೆದು ವಿಡಂಬನೆಯನ್ನು ಮಾಡಿದರು ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದರು. ಅದರೊಂದಿಗೆ ಈ ಗೋಮಾಂಸದಿಂದ ಹೊರಗೆ ಬಂದ ರಕ್ತವನ್ನು ರಂಗಮತಿಯಲ್ಲಿನ ಹಿಂದೂಗಳ ಅಂಗಡಿಗಳಲ್ಲಿ ಸಿಂಪಡಿಸಿದರು. ಬಾಂಗ್ಲಾದೇಶದ ‘ವರ್ಲ್ಡ್ ಹಿಂದೂ ಫೆಡರೇಶನ್’ನ ಶಾಖೆಯು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಈ ಪ್ರಕರಣದ ಅಪರಾಧಿಗಳನ್ನು ಪತ್ತೆಹಚ್ಚಿ ಅವರನ್ನು ಶೀಘ್ರವಾಗಿ ಬಂಧಿಸಬೇಕು ಹಾಗೂ ತಕ್ಷಣ ಅವರಿಗೆ ಶಿಕ್ಷೆಯನ್ನು ವಿಧಿಸಬೇಕು, ಎಂದು ಒತ್ತಾಯಿಸಿದೆ.

Ranveer Singh : ನಟ ರಣವೀರ್ ಸಿಂಗ್ ಅವರಿಂದ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚನೆ !
ಧಾನೋರಿ (ಪುಣೆ) ಇಲ್ಲಿ ತಮ್ಮದೇ ಭೂಮಿಯ ಸ್ವಾಧೀನ ಪಡೆಯಲು ತೆರಳಿದ ಹಿಂದೂ ಕುಟುಂಬದ ಮೇಲೆ ಜಿಹಾದಿಗಳಿಂದ ದಾಳಿ !
ರಾಜ್ಯದ ಕಾಂಗ್ರೆಸ್ ಸರಕಾರದಿಂದ ಆಳಂದ ಲಾಡಲೆ ಮಶಾಕ್ ದರ್ಗಾ ಗಲಭೆಯಲ್ಲಿದ್ದ ಎಲ್ಲ ಮುಸಲ್ಮಾನ ಆರೋಪಿಗಳ ಮೇಲಿನ ಮೊಕದ್ದಮೆಗಳನ್ನು ಹಿಂಪಡೆ : Aland Dargah Conflict
ರಾಮಾಯಣದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ನಟ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ
‘ವಿಶು’ ಹಬ್ಬದ ಶುಭಾಶಯದ ಫಲಕದಲ್ಲಿ ಶ್ರೀಕೃಷ್ಣನ ಎದುರಿಗೆ ‘ಚಿಕನ್ ಮಂದಿ’ ತಟ್ಟೆ ತೋರಿಸಿದ ಪ್ರಸಂಗ : ರೆಸ್ಟೋರೆಂಟ್ ನ ಮುಸ್ಲಿಂ ಮಾಲೀಕನ ಬಂಧನ!
ಟಿ.ಸಿ.ಎಸ್.ನಲ್ಲಿ ಮತಾಂತರದ ಪಿತೂರಿ; ಸಂತ್ರಸ್ತರ ಹೇಳಿಕೆಗಳಿಂದ ಸ್ಪಷ್ಟ!