
ಒಬ್ಬ ಸಾಧಕಿ : ನಾನು ಕಳೆದ ೩ ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ, ಆದರೂ ನನ್ನಿಂದ ತಳಮಳದಿಂದ ಸೇವೆ ಆಗುತ್ತಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಾಧನೆ ಮಾಡುವಾಗ ‘ನಾನು ೩ ವರ್ಷ ಸೇವೆ ಮಾಡಿದೆ, ೫ ವರ್ಷ ಮಾಡಿದೆ, ಎಂದಿರುವುದಿಲ್ಲ, ಬದಲಾಗಿ ಸಂಪೂರ್ಣ ಜೀವನವನ್ನೇ ಸಾಧನೆಯಲ್ಲಿ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ೨೦, ೨೫, ೩೦ ವರ್ಷಗಳ ನಂತರ ಸಾಧನೆಯು ಪ್ರಾರಂಭವಾಗುತ್ತದೆ. ಇದು ಕಲಿಯುಗ ಅಲ್ಲವೇ ! ಸತ್ಯ ಅಥವಾ ತ್ರೇತಾ ಯುಗಗಳಲ್ಲಿ ಸಾಧನೆಯು ವೇಗವಾಗಿ ನಡೆಯುತ್ತಿತ್ತು. ಇದು ಕಲಿಯುಗವಾಗಿರುವುದರಿಂದ ‘ಸತ್ಸಂಗದಲ್ಲಿ ಇರುವುದು, ‘ನನ್ನ ಮನಸ್ಸಿನಲ್ಲಿ ಈ ವಿಚಾರಗಳು ಬರುತ್ತಿವೆ, ಹಾಗಾದರೆ ನಾನು ಏನು ಮಾಡಲಿ ?, ಎಂದು ಇತರರನ್ನು ಕೇಳುವುದು, ಹೀಗೆ ಕಲಿಯುತ್ತಾ ಕಲಿಯುತ್ತಲೇ ಮುಂದೆ ಸಾಗಬೇಕು, ಹಾಗಾದರೆ ಮಾತ್ರ ಸಾಧನೆಯು ಚೆನ್ನಾಗಿ ಆಗುತ್ತದೆ. ನೀವು ಚಿಂತಿಸಬೇಡಿ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !