
‘ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರು ನನಗೆ, “ಪ.ಪೂ. ಬಾಬಾರವರು (ಪ.ಪೂ. ಭಕ್ತರಾಜ ಮಹಾರಾಜರು) ನನಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ಎಂಬ ಗುರುಮಂತ್ರವನ್ನು ಕೊಟ್ಟರು. ಅದರಿಂದ ನನಗೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ಯನ್ನು ಮಾಡಬೇಕಾಗುತ್ತಿದೆ, ಅಂದರೆ ಸಮಾಜದಲ್ಲಿನ ರಜ-ತಮವನ್ನು ಕಡಿಮೆಗೊಳಿಸಿ ಸತ್ತ್ವಗುಣವನ್ನು ಸ್ಥಾಪಿಸಬೇಕಾಗುತ್ತಿದೆ” ಎಂದು ಹೇಳಿದರು.
– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (ಮೇ ೨೦೧೭)

(‘ಪ್ರಭು ಶ್ರೀರಾಮಚಂದ್ರನೆಂದರೆ ಧರ್ಮಸಂಸ್ಥಾಪನೆಯ ಸಾಕ್ಷಾತ್ ಮೂರ್ತಿವೆತ್ತ ಉದಾಹರಣೆ ! ಪ.ಪೂ. ಬಾಬಾರವರು ತಮ್ಮ ಶಿಷ್ಯ ಡಾ. ಆಠವಲೆಯವರಿಂದ ಭಾವಿಕಾಲದಲ್ಲಿ ಆಗಲಿರುವ ಧರ್ಮಸಂಸ್ಥಾಪನೆಯ ಕಾರ್ಯವನ್ನು ಗುರುತಿಸಿಯೇ ಅವರಿಗೆ ಗುರುಮಂತ್ರವೆಂದು ರಾಮನಾಮವನ್ನು ಕೊಟ್ಟಿದ್ದರು. ಪ.ಪೂ. ಬಾಬಾರವರ ಸಂಕಲ್ಪ, ಡಾ. ಆಠವಲೆಯವರು ಭಾವಪೂರ್ಣವಾಗಿ ಮಾಡಿದ ನಾಮಜಪ ಮತ್ತು ಸಮರ್ಪಣಾಭಾವದಿಂದ ಮಾಡಿದ ಸಮಷ್ಟಿಸಾಧನೆ, ಇವುಗಳಿಂದಾಗಿ ಅವರಲ್ಲಿ ಶ್ರೀರಾಮತತ್ತ್ವ ಕಾರ್ಯನಿರತವಾಯಿತು. ಆದ್ದರಿಂದ ಅವರು ರಾಮರಾಜ್ಯದ, ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಮಹಾನ್ ಕಾರ್ಯವನ್ನು ಮಾಡುತ್ತಿದ್ದಾರೆ. ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಶ್ರೀರಾಮನ ಅಂಶವಿದೆ. ಅವರೇ ಈ ಪೃಥ್ವಿಯಲ್ಲಿ ರಾಮರಾಜ್ಯ (ಹಿಂದೂ ರಾಷ್ಟ್ರ)ದ ಸ್ಥಾಪಿಸಲಿದ್ದಾರೆ’ ಎಂದು ಸಪ್ತರ್ಷಿಗಳೂ ಜೀವನಾಡಿಪಟ್ಟಿ ವಾಚನದ ಮಾಧ್ಯಮದಿಂದ ೩.೨.೨೦೨೧ ರಂದು ಹೇಳಿದ್ದಾರೆ.’
– (ಪೂ.) ಶ್ರೀ. ಸಂದೀಪ ಆಳಶಿ) (ಆಧಾರ : ಸನಾತನ ನಿರ್ಮಿತ ಗ್ರಂಥ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಮಷ್ಟಿ ಸಾಧನೆ ಮತ್ತು ಆಧ್ಯಾತ್ಮಿಕ ಅಧಿಕಾರ’)
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು