ಮಾಧವ್ ಖಟ್ಟರ್ ಅವರಿಗೆ ಜಾಮೀನು

ಪಣಜಿ (ಗೋವಾ) – ಸೇಂಟ್ ಕ್ಸೇವಿಯರ್ ಅವರ ಮೇಲಿನ ಆಪಾದಿತ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಖರ ಹಿಂದುತ್ವವಾದಿ ಗೌತಮ್ ಖಟ್ಟರ್ ಅವರು ಆ ಭಾಷಣವನ್ನು ಸ್ವತಃ ತಾವೇ ಬರೆದಿರುವುದಾಗಿ ನೀಡಿದ ಹೇಳಿಕೆಯನ್ನು ಪೊಲೀಸರು ಪರಿಗಣಿಸಿದ್ದಾರೆ. ಆದ್ದರಿಂದ, ನ್ಯಾಯಾಲಯವು ಗೌತಮ್ ಅವರ 18 ವರ್ಷದ ಕಿರಿಯ ಸಹೋದರ ಮಾಧವ್ ಖಟ್ಟರ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಗೌತಮ್ ಖಟ್ಟರ್ ಅವರ ಭಾಷಣವನ್ನು ಮಾಧವ್ ಖಟ್ಟರ್ ಬರೆದಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರನ್ನು ಈ ಹಿಂದೆ ಬಂಧಿಸಿದ್ದರು.

ಸಂಪಾದಕೀಯ ನಿಲುವು

ಮಾಧವ್ ಖಟ್ಟರ್ ಅವರನ್ನು ವಿನಾಕಾರಣ ಬಂಧಿಸಿದ ಪೊಲೀಸರನ್ನು ಜೈಲಿಗೆ ಹಾಕಿ!