ಗೋರಖ್ಪುರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ

ಗೋರಖ್ಪುರ (ಉತ್ತರ ಪ್ರದೇಶ) – ಹಸುವಿನ ಹಾಲು ಪ್ರಕೃತಿಯ ಮತ್ತು ದೈವಿಕ ಕೊಡುಗೆಯಂತಿದೆ. ಗೋಮಾಂಸ ತಿನ್ನುವವರು ಹಂದಿಯ ಹಾಲನ್ನು ಕುಡಿಯುತ್ತಾರೆಯೇ? ಜಗತ್ತಿನಲ್ಲಿ ಯಾರೇ ಹಸುವನ್ನು ಗೌರವಿಸಲಿ ಅಥವಾ ಬಿಡಲಿ, ಹಸುವಿನ ಹಾಲನ್ನು ಮಾತ್ರ ಬಳಸುತ್ತಾರೆ. ಸಣ್ಣ ಮಗುವೂ ತಾಯಿಯ ಹಾಲನ್ನೇ ಕುಡಿಯುತ್ತದೆ, ಇದು ಪ್ರಕೃತಿ ನೀಡಿರುವ ವರದಾನವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ‘ನಾರಿ ಶಕ್ತಿ ವಂದನ್’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಶಕ್ತಿಗೆ ಉನ್ನತ ಸ್ಥಾನ!
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು ಮುಂದುವರಿಯುತ್ತಾ, ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಶಕ್ತಿಗೆ ಯಾವಾಗಲೂ ಉನ್ನತ ಸ್ಥಾನ ನೀಡಲಾಗಿದೆ ಎಂದರು. ರಾಮನನ್ನು ‘ಕೌಸಲ್ಯೆಯ ಪುತ್ರ’ ಎಂದು, ಕೃಷ್ಣನನ್ನು ‘ಯಶೋದೆಯ ಮುದ್ದಿನ ಮಗ’ ಎಂದು ಸಂಬೋಧಿಸಲಾಗುತ್ತದೆ, ಹಾಗೆಯೇ ಭೀಷ್ಮ ಮತ್ತು ಅರ್ಜುನರನ್ನು ಕೂಡ ಅವರ ತಾಯಿಯಂದಿರೊಂದಿಗೆ ಜೋಡಿಸಿ ಗುರುತಿಸಲಾಗುತ್ತದೆ. ಇದರಿಂದ ಮಾತೃಶಕ್ತಿಯ ಮಹತ್ವ ಕಂಡುಬರುತ್ತದೆ. ಮಥುರಾ ಮತ್ತು ವೃಂದಾವನದಲ್ಲಿ ‘ರಾಧೆ-ರಾಧೆ’ ಎಂದು ಉಚ್ಚರಿಸಲಾಗುತ್ತದೆ, ಹಾಗೆಯೇ ಕಾಶಿಯಲ್ಲಿ ‘ನಮಃ ಪಾರ್ವತಿ ಪತಯೇ’ ಎಂದು ಘೋಷಿಸಲಾಗುತ್ತದೆ ಎಂದೂ ಅವರು ಉಲ್ಲೇಖಿಸಿದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !