ಬಜರಂಗ ದಳದ ಮುಂದಾಳತ್ವದಲ್ಲಿ ಪೊಲೀಸ್ ಕಾರ್ಯಾಚರಣೆ
೧೫೦ ಕಿಲೋ ಗೋಮಾಂಸ ಜಪ್ತಿ

ವಣಿ (ಯವತಮಾಳ ಜಿಲ್ಲೆ), ಏಪ್ರಿಲ್ ೧೧ (ಸುದ್ದಿ) – ಇಲ್ಲಿನ ಗೋಕುಳನಗರ ಪರಿಸರದಲ್ಲಿ ಚಂದ್ರಪುರದಿಂದ ಗೋಮಾಂಸ ಕಳ್ಳಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಸಲ್ಮಾನ ಶಕೀಲ ಶೇಖ್ (೨೫ ವರ್ಷ), ನಾವೇದ ಶೇಖ್ ರಿಯಾಜ್ (೨೩ ವರ್ಷ), ಅಬ್ದುಲ ಮಜಿದ್ ಅಬ್ದುಲ್ ಸತ್ತಾರ್ (೩೫ ವರ್ಷ) ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಗೌಪ್ಯ ಮಾಹಿತಿ ದೊರೆತ ಮೇಲೆ ಬಜರಂಗ ದಳದ ಶ್ರೀ. ವಿಶಾಲ ದುಧಬಳೆ ಮತ್ತು ಇತರ ಕಾರ್ಯಕರ್ತರು ಮುಂಜಾನೆ ಕಾವಲು ಕಾಯ್ದು ಪೊಲೀಸರಿಗೆ ಸಹಾಯ ಮಾಡಿದರು. (ಇಂತಹ ಜಾಗೃತ ಮತ್ತು ಕ್ರಿಯಾಶೀಲ ಗೋರಕ್ಷಕರು ಎಲ್ಲೆಡೆ ಇರಬೇಕು! – ಸಂಪಾದಕರು) ಈ ಸಮಯದಲ್ಲಿ ೧೫೦ ಕಿಲೋ ಗೋಮಾಂಸವನ್ನು ಜಪ್ತಿ ಮಾಡಲಾಯಿತು. (ಸಕ್ಷಮ ವ್ಯವಸ್ಥೆಯಿದ್ದರೂ ಗೋರಕ್ಷಕರಿಗೆ ದೊರೆಯುವ ಮಾಹಿತಿ ಪೊಲೀಸರಿಗೆ ಏಕೆ ತಿಳಿಯುವುದಿಲ್ಲ? – ಸಂಪಾದಕರು)
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !