ಬಜರಂಗ ದಳದ ಮುಂದಾಳತ್ವದಲ್ಲಿ ಪೊಲೀಸ್ ಕಾರ್ಯಾಚರಣೆ
೧೫೦ ಕಿಲೋ ಗೋಮಾಂಸ ಜಪ್ತಿ

ವಣಿ (ಯವತಮಾಳ ಜಿಲ್ಲೆ), ಏಪ್ರಿಲ್ ೧೧ (ಸುದ್ದಿ) – ಇಲ್ಲಿನ ಗೋಕುಳನಗರ ಪರಿಸರದಲ್ಲಿ ಚಂದ್ರಪುರದಿಂದ ಗೋಮಾಂಸ ಕಳ್ಳಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಸಲ್ಮಾನ ಶಕೀಲ ಶೇಖ್ (೨೫ ವರ್ಷ), ನಾವೇದ ಶೇಖ್ ರಿಯಾಜ್ (೨೩ ವರ್ಷ), ಅಬ್ದುಲ ಮಜಿದ್ ಅಬ್ದುಲ್ ಸತ್ತಾರ್ (೩೫ ವರ್ಷ) ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಗೌಪ್ಯ ಮಾಹಿತಿ ದೊರೆತ ಮೇಲೆ ಬಜರಂಗ ದಳದ ಶ್ರೀ. ವಿಶಾಲ ದುಧಬಳೆ ಮತ್ತು ಇತರ ಕಾರ್ಯಕರ್ತರು ಮುಂಜಾನೆ ಕಾವಲು ಕಾಯ್ದು ಪೊಲೀಸರಿಗೆ ಸಹಾಯ ಮಾಡಿದರು. (ಇಂತಹ ಜಾಗೃತ ಮತ್ತು ಕ್ರಿಯಾಶೀಲ ಗೋರಕ್ಷಕರು ಎಲ್ಲೆಡೆ ಇರಬೇಕು! – ಸಂಪಾದಕರು) ಈ ಸಮಯದಲ್ಲಿ ೧೫೦ ಕಿಲೋ ಗೋಮಾಂಸವನ್ನು ಜಪ್ತಿ ಮಾಡಲಾಯಿತು. (ಸಕ್ಷಮ ವ್ಯವಸ್ಥೆಯಿದ್ದರೂ ಗೋರಕ್ಷಕರಿಗೆ ದೊರೆಯುವ ಮಾಹಿತಿ ಪೊಲೀಸರಿಗೆ ಏಕೆ ತಿಳಿಯುವುದಿಲ್ಲ? – ಸಂಪಾದಕರು)
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case