ಬಜರಂಗ ದಳದ ಮುಂದಾಳತ್ವದಲ್ಲಿ ಪೊಲೀಸ್ ಕಾರ್ಯಾಚರಣೆ
೧೫೦ ಕಿಲೋ ಗೋಮಾಂಸ ಜಪ್ತಿ

ವಣಿ (ಯವತಮಾಳ ಜಿಲ್ಲೆ), ಏಪ್ರಿಲ್ ೧೧ (ಸುದ್ದಿ) – ಇಲ್ಲಿನ ಗೋಕುಳನಗರ ಪರಿಸರದಲ್ಲಿ ಚಂದ್ರಪುರದಿಂದ ಗೋಮಾಂಸ ಕಳ್ಳಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಸಲ್ಮಾನ ಶಕೀಲ ಶೇಖ್ (೨೫ ವರ್ಷ), ನಾವೇದ ಶೇಖ್ ರಿಯಾಜ್ (೨೩ ವರ್ಷ), ಅಬ್ದುಲ ಮಜಿದ್ ಅಬ್ದುಲ್ ಸತ್ತಾರ್ (೩೫ ವರ್ಷ) ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಗೌಪ್ಯ ಮಾಹಿತಿ ದೊರೆತ ಮೇಲೆ ಬಜರಂಗ ದಳದ ಶ್ರೀ. ವಿಶಾಲ ದುಧಬಳೆ ಮತ್ತು ಇತರ ಕಾರ್ಯಕರ್ತರು ಮುಂಜಾನೆ ಕಾವಲು ಕಾಯ್ದು ಪೊಲೀಸರಿಗೆ ಸಹಾಯ ಮಾಡಿದರು. (ಇಂತಹ ಜಾಗೃತ ಮತ್ತು ಕ್ರಿಯಾಶೀಲ ಗೋರಕ್ಷಕರು ಎಲ್ಲೆಡೆ ಇರಬೇಕು! – ಸಂಪಾದಕರು) ಈ ಸಮಯದಲ್ಲಿ ೧೫೦ ಕಿಲೋ ಗೋಮಾಂಸವನ್ನು ಜಪ್ತಿ ಮಾಡಲಾಯಿತು. (ಸಕ್ಷಮ ವ್ಯವಸ್ಥೆಯಿದ್ದರೂ ಗೋರಕ್ಷಕರಿಗೆ ದೊರೆಯುವ ಮಾಹಿತಿ ಪೊಲೀಸರಿಗೆ ಏಕೆ ತಿಳಿಯುವುದಿಲ್ಲ? – ಸಂಪಾದಕರು)
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!